ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿವಾರಿ ಕೇಸ್ : ಯೋಗಿ ಸರ್ಕಾರದ ವೈಫಲ್ಯ, ಸಿದ್ದರಾಮಯ್ಯಗೆ ಮೊರೆ
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿಲ್ಲ, ಕೊಲೆಯಾಗಿದೆ ಎಂದು ತಿವಾರಿ ಕುಟುಂಬಸ್ಥರು ನ್ಯಾಯಕ್ಕಾಗಿ ಸಿದ್ದರಾಮಯ್ಯರಲ್ಲಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು, ಜೂನ್ 13: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿಲ್ಲ, ಸಾಯುವುದಕ್ಕೂ ಮುನ್ನ ಹಲ್ಲೆಗೊಳಗಾಗಿದ್ರು ಎಂದು ವಿಧಿವಿಜ್ಞಾನ ಸಂಸ್ಥೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ.
ಆದರೆ,
ಉತ್ತಪ್ರದೇಶದ
ಯೋಗಿ
ಆದಿತ್ಯನಾಥ್
ಸರ್ಕಾರದ
ಆದೇಶದ
ಮೇರೆಗೆ
ತನಿಖೆ
ಕೈಗೊಂಡಿರುವ
ಎಸ್
ಐಟಿ,
ಈ
ಕೇಸಿನಲ್ಲಿ
ಯಾವುದೇ
ಸಂಚು
ಇಲ್ಲ
ಎಂದು
ಹೇಳಿದೆ.
ಯೋಗಿ ಸರ್ಕಾರದ ವೈಫಲ್ಯದಿಂದ ನೊಂದಿರುವ ತಿವಾರಿ ಅವರ ಕುಟುಂಬ ಈಗ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ನೆರವು ಕೋರಿ, ಮನವಿ ಸಲ್ಲಿಸಿದೆ.
Comments
anurag tiwari ias siddaramaiah karnataka government yogi adityanath ಅನುರಾಗ್ ತಿವಾರಿ ಸಿದ್ದರಾಮಯ್ಯ ಐಎಎಸ್ ಕರ್ನಾಟಕ ಸರ್ಕಾರ ಯೋಗಿ ಆದಿತ್ಯನಾಥ್
English summary
IAS officer Anurag Tewari's family visited Karnataka Chief Minister Sidaramaiah on Tuesday seeking help. Disappointed with the snail pace probe by Uttar Pradesh police into the mysterious death of Anurag Tewari, his brother and parents knocked on Karnataka government's doors.