ಕರ್ನಾಟಕ ಲೋಕಾಯುಕ್ತ ಹಗರಣದ Timeline
ಬೆಂಗಳೂರು, ಡಿಸೆಂಬರ್ 08 : ಸರ್ಕಾರಿ ಅಧಿಕಾರಿಯೊಬ್ಬರ ಮನೆ ಮೇಲೆ ನಡೆಯುವ ದಾಳಿ ತಪ್ಪಿಸಲು 1 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆ ತಂದಿದೆ. ಭಾಸ್ಕರರಾವ್ ರಾಜೀನಾಮೆಯೊಂದಿಗೆ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
2015ರ
ಮೇ
11ರಂದು
ಲೋಕಾಯುಕ್ತ
ಎಸ್ಪಿ
ಸೋನಿಯಾ
ನಾರಂಗ್
ಬರೆದ
ಪತ್ರದಿಂದ
ಲೋಕಾಯುಕ್ತದಲ್ಲಿ
ನಡೆದ
ಈ
ಹಗರಣ
ಬೆಳಕಿಗೆ
ಬಂದಿತು.
ಲೋಕಾಯುಕ್ತ
ಕಚೇರಿಯಲ್ಲಿಯೇ
ಹಣದ
ಬೇಡಿಕೆ
ಇಟ್ಟ
ಪ್ರಕರಣಕ್ಕೆ
ಸಂಬಂಧಿಸಿದಂತೆ
10
ಕ್ಕೂ
ಹೆಚ್ಚು
ಆರೋಪಿಗಳನ್ನು
ಬಂಧಿಸಲಾಗಿದೆ.
[ಭಾಸ್ಕರರಾವ್
ರಾಜೀನಾಮೆ]
ಕರ್ನಾಟಕ ಸರ್ಕಾರ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ)ಗೆ ನೀಡಿದೆ. ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು, ಜೈಲು ಸೇರಿದ್ದಾರೆ. ಲೋಕಾಯುಕ್ತ ಹಗರಣದ Timeline ಇಲ್ಲಿದೆ.....[ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಲೋಕಾಯುಕ್ತ ಹಗರಣದ Timeline
*
2015ರ
ಮೇ
11ರಂದು
ಲೋಕಾಯುಕ್ತ
ಕಚೇರಿಯಲ್ಲಿನ
ಡೀಲಿಂಗ್
ಬಗ್ಗೆ
ಎಸ್ಪಿ
ಸೋನಿಯಾ
ನಾರಂಗ್
ಪತ್ರ
*
ಜೂನ್
11ರಂದು
ಟಿವಿ
ವಾಹಿನಿಗಳ
ಮೂಲಕ
ಲೋಕಾಯುಕ್ತ
ರಿಜಿಸ್ಟ್ರಾರ್ಗೆ
ನಾರಂಗ್
ಬರೆದ
ಪತ್ರ
ಬಹಿರಂಗ
*
ಜೂನ್
24
-
ಆರೋಪದ
ನಾರಂಗ್
ಅವರಿಂದ
ವರದಿ
ಕೇಳಿದ
ಉಪ
ಲೋಕಾಯುಕ್ತ
ಸುಭಾಷ್
ಬಿ.ಅಡಿ
*
ಹಗರಣದಲ್ಲಿ
ಕೇಳಿಬಂತು
ಲೋಕಾಯುಕ್ತರ
ಪುತ್ರನ
ಹೆಸರು
*
ಜೂನ್
26
-
ಮೌನ
ಮುರಿದ
ಭಾಸ್ಕರರಾವ್,
ಪುತ್ರ
ಅಶ್ವಿನ್
ರಾವ್
ಭಾಗಿಯಾಗಿಲ್ಲ
ಎಂದು
ಸ್ಪಷ್ಟನೆ
*
ಹಗರಣದ
ತನಿಖೆಯನ್ನು
ಸಿಸಿಬಿಗೆ
ವಹಿಸುವುದಾಗಿ
ಘೋಷಣೆ
*
ಜುಲೈ
01
-
ಸೋನಿಯಾ
ನಾರಂಗ್
ನಡೆಸುತ್ತಿದ್ದ
ತನಿಖೆಗೆ
ಹೈಕೋರ್ಟ್
ತಡೆ,
ತಡೆ
ತಂದ
ಅಶ್ವಿನ್
ರಾವ್
*
ಜುಲೈ
06
-
ಹಗರಣದ
ತನಿಖೆಯನ್ನು
ಎಸ್ಐಟಿಗೆ
ವಹಿಸಿದ
ಸರ್ಕಾರ
*
ಜುಲೈ
21
-
ಎಸ್ಐಟಿಯಿಂದ
ಅಶೋಕ್
ಕುಮಾರ್
ಬಂಧನ
*
ಜುಲೈ
26
-
ಎಸ್ಐಟಿಯಿಂದ
ಲೋಕಾಯುಕ್ತ
ಜಂಟಿ
ಆಯುಕ್ತ
ಸಯ್ಯದ್
ರಿಯಾಜ್
ಬಂಧನ
*
ಜುಲೈ
27
-
ತೆಲಂಗಾಣದಲ್ಲಿ
ಅಶ್ವಿನ್
ರಾವ್
ಬಂಧಿಸಿದ
ಎಸ್ಐಟಿ
*
ಆಗಸ್ಟ್
-
ಭಾಸ್ಕರರಾವ್
ಪದಚ್ಯುತಿಗೆ
ಪ್ರಕ್ರಿಯೆ
ಆರಂಭಿಸಿದ
ಪ್ರತಿಪಕ್ಷ
ಬಿಜೆಪಿ,
ಜೆಡಿಎಸ್
*
ವೈ.ಭಾಸ್ಕರರಾವ್
ಪುತ್ರ
ಅಶ್ವಿನ್
ರಾವ್
ವಿರುದ್ಧ
4ನೇ
ಎಫ್ಐಆರ್
ದಾಖಲು
*
ಸೆಪ್ಟೆಂಬರ್
16
-
ಎಸ್ಐಟಿಯಿಂದ
5
ಆರೋಪಿಗಳ
ವಿರುದ್ಧ
1,550
ಪುಟಗಳ
ಚಾರ್ಜ್ಶೀಟ್
ಸಲ್ಲಿಕೆ
*
ನವೆಂಬರ್
23
-
ಸದನದಲ್ಲಿ
ಲೋಕಾಯುಕ್ತ
ಪದಚ್ಯುತಿ
ನಿರ್ಣಯ
ಮಂಡನೆ,
ಒಪ್ಪಿಗೆ
*
ಡಿಸೆಂಬರ್
7
-
ಲೋಕಾಯುಕ್ತ
ನ್ಯಾಯಮೂರ್ತಿ
ಭಾಸ್ಕರರಾವ್
ರಾಜೀನಾಮೆ
*
ಡಿಸೆಂಬರ್
8
-
ರಾಜ್ಯಪಾಲರಿಂದ
ಭಾಸ್ಕರರಾವ್
ರಾಜೀನಾಮೆ
ಅಂಗೀಕಾರ