ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶದಲ್ಲೇ ಮೊದಲು, ‘ಐ ವಿವೇಕ್’ ವೆಬ್ಸೈಟ್ ಲೋಕಾರ್ಪಣೆ
ಸಾರ್ವಜನಿಕರ ಹಿತದೃಷ್ಟಿ ಹಾಗೂ ರಕ್ಷಣೆಗಾಗಿ ದೇಶದಲ್ಲೇ ಮೊದಲ ಪ್ರಾಯೋಗಿಕ ‘ಐ ವಿವೇಕ್’ ವೆಬ್ಸೈಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಲೋಕಾರ್ಪಣೆ ಮಾಡಿದರು.
ಬೆಂಗಳೂರು, ಮೇ 03: ಸಾರ್ವಜನಿಕರ ಹಿತದೃಷ್ಟಿ ಹಾಗೂ ರಕ್ಷಣೆಗಾಗಿ ದೇಶದಲ್ಲೇ ಮೊದಲ ಪ್ರಾಯೋಗಿಕ 'ಐ ವಿವೇಕ್' ವೆಬ್ಸೈಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಲೋಕಾರ್ಪಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ
ನಡೆದ
ಕಾರ್ಯಕ್ರಮದಲ್ಲಿ
'ಐ-ವಿವೇಕ'
ವೆಬ್ಸೈಟ್
ಅನಾವರಣಗೊಳಿಸಿ
ಮಾತನಾಡಿದ
ಮುಖ್ಯಮಂತ್ರಿಗಳು
ಹಣಕಾಸು
ಇಲಾಖೆ
ಈ
ವೆಬ್ಸೈಟನ್ನು
ರೂಪಿಸಿದ್ದು
ಕಾನೂನುಬಾಹಿರ
ಸಂಸ್ಥೆಗಳಿಂದ
ಜನರಿಗೆ
ಮೋಸವಾಗುವುದನ್ನು
ತಡೆಗಟ್ಟುವುದು
ಇದರ
ಮೂಲ
ಉದ್ದೇಶವಾಗಿದೆ.
ಕೆಲ ರಾಜ್ಯಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಕಂಪನಿಗಳಿಂದ ಜನರಿಗೆ ಮೋಸವಾದ ಸುದ್ದಿಗಳನ್ನು ಓದಿದ್ದೇವೆ. ಹೀಗಾಗಿ ಈ ವೆಬ್ಸೈಟ್ ಮೋಸ ಮಾಡುವುದನ್ನು ತಪ್ಪಿಸುವುದಕ್ಕೆ ಅನುಕೂಲಕರವಾಗಿದೆ ಎಂದರು. ಹೆಚ್ಚಿನ ಮಾಹಿತಿಯನ್ನು ಆರ್ ಬಿಐ ವೆಬ್ ತಾಣದಲ್ಲಿ ಪಡೆಯಬಹುದು.
Comments
siddaramaiah rbi website fraud finance news karnataka government ಸಿದ್ದರಾಮಯ್ಯ ಆರ್ ಬಿಐ ವೆಬ್ ಸೈಟ್ ವಂಚನೆ ವಾಣಿಜ್ಯ ಕರ್ನಾಟಕ ಸರ್ಕಾರ
English summary
Karnataka Chief Minister Siddaramaiah today(May 02)launched i-Vivek website to protect public from being cheated bybogus finance companies.