ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಮೀನಿನಲ್ಲೇ ವಿಷಸೇವಿಸಿ ಮೃತನಾದ ಚಿಕ್ಕಮಗಳೂರಿನ ರೈತ
ಸಾಲದ ಬಾಧೆ ಮತ್ತು ಕೈಕೊಟ್ಟ ಬೆಳೆಯಿಂದಾಗಿ ಕಂಗಾಲಾದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಯಗಟಿಯಲ್ಲಿ ಇಂದು ನಡೆದಿದೆ.
ಚಿಕ್ಕಮಗಳೂರು, ಏಪ್ರಿಲ್ 25: ಸಾಲದ ಬಾಧೆ ಮತ್ತು ಕೈಕೊಟ್ಟ ಬೆಳೆಯಿಂದಾಗಿ ಕಂಗಾಲಾದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಯಗಟಿಯಲ್ಲಿ ಇಂದು ನಡೆದಿದೆ.
6 ಲಕ್ಷಕ್ಕೂ ಹೆಚ್ಚು ಸಾಲ ಹೊಂದಿದ್ದ ಚಂದ್ರಪ್ಪ ನಾಯಕ (55) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಬೆಳೆಗೆಂದು ತೋಡಿದ್ದ ಬೋರ್ ವೆಲ್ ವಿಫಲವಾಗಿದ್ದರಿಂದ ಇವರು ಬೆಳೆದಿದ್ದ ತೆಂಗು ಮತ್ತು ಅಡಿಕೆ ಬೆಳೆಗಳು ನಾಶವಾಗಿದ್ದವು. ಇದರಿಂದ ಕಂಗಾಲಾದ ಚಂದ್ರಪ್ಪ ನಾಯಕ ತಮ್ಮ ಜಮೀನಿನಲ್ಲೇ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.[ಲೆಕ್ಕಕ್ಕೇ ಸಿಗದ ರೈತರ ಆತ್ಮಹತ್ಯೆ ಸರಣಿಗೆ ಮೈಸೂರಿನ ಮೂವರು ಸೇರ್ಪಡೆ]
ಯಗಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
Comments
English summary
A farmer in Yagati region, Chikkamagalur district commits suicide in his farm. The farmers suicide cases are increasing day by day in Karnataka.
Story first published: Tuesday, April 25, 2017, 11:27 [IST]