ಪತ್ರಿಕೆ ಸೋರಿಕೆ : ರಸಾಯನಶಾಸ್ತ್ರ ಉಪನ್ಯಾಸಕನ ಬಂಧನ
ಬೆಂಗಳೂರು, ಏಪ್ರಿಲ್ 25 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ರಸಾಯನಶಾಸ್ತ್ರ ಉಪನ್ಯಾಸಕನನ್ನು ಬಂಧಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 11 ಆರೋಪಿಗಳನ್ನು ಬಂಧಿಸಲಾಗಿದೆ.
ಸೋಮವಾರ
ಸಿಐಡಿ
ಪೊಲೀಸರು
ಬೆಂಗಳೂರಿನ
ಯಲಹಂಕದ
ಖಾಸಗಿ
ಕಾಲೇಜಿನ
ರಸಾಯನಶಾಸ್ತ್ರ
ಉಪನ್ಯಾಸಕ
ಸಂತೋಷ್ನನ್ನು
ಬಂಧಿಸಿದ್ದಾರೆ.
ಹಗರಣದ
ಕಿಂಗ್
ಪಿನ್
ಶಿವಕುಮಾರ್
ಜೊತೆ
ಸಂಪರ್ಕ
ಹೊಂದಿದ
ಆರೋಪದ
ಮೇಲೆ
ಸಂತೋಷ್
ಬಂಧಿಸಲಾಗಿದ್ದು,
ವಿಚಾರಣೆ
ಮುಂದುವರೆದಿದೆ.
[ಪ್ರಶ್ನೆ
ಪತ್ರಿಕೆ
ಹಗರಣದಲ್ಲಿ
ಕೋಕಾ
ಪ್ರಯೋಗ,
ಏನಿದು
ಕೋಕಾ?]
ಏಪ್ರಿಲ್ 19ರಂದು ಹಗರಣಕ್ಕೆ ಸಂಬಂಧಿಸಿದಂತೆ ಪಿಎಚ್ಡಿ ವಿದ್ಯಾರ್ಥಿಗಳಾದ ಮೈಸೂರಿನ ಕುವೆಂಪು ನಗರದ ನಿವಾಸಿ ಕೆ.ನಾಗೇಂದ್ರ ಮತ್ತು ಶಾರದಾ ನಗರದ ನಿವಾಸಿ ತಿಮ್ಮೇಗೌಡ ಅವರನ್ನು ಬಂಧಿಸಲಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]
ಬಂಧಿತರಾದವರು
*
ಬೆಂಗಳೂರಿನ
ಸದಾಶಿವ
ನಗರದ
ಪೂರ್ಣಪ್ರಜ್ಞಾ
ಕಾಲೇಜಿನ
ದೈಹಿಕ
ಶಿಕ್ಷಕ
ಅನಿಲ್
*
ಬೆಂಗಳೂರಿನ
ಮತ್ತಿಕೆರೆ
ಸರ್ಕಾರಿ
ಪ್ರೌಢ
ಶಾಲೆಯ
ದೈಹಿಕ
ಶಿಕ್ಷಕ
ಸತೀಶ್
*
ಬೆಂಗಳೂರಿನ
ನಾಗರಬಾವಿಯ
ಆದರ್ಶನಗರದ
ಮಂಜುನಾಥ್
*
ಬೆಂಗಳೂರಿನ
ಶ್ರೀರಾಮಪುರದ
ಓಬಳರಾಜು
*
ಬೆಂಗಳೂರಿನ
ಮಲ್ಲೇಶ್ವರದ
ನಿವಾಸಿ
ರುದ್ರಪ್ಪ
*
ಮೈಸೂರಿನ
ಕುವೆಂಪು
ನಗರದ
ಕೆ.ನಾಗೇಂದ್ರ
*
ಮೈಸೂರಿನ
ಶಾರದಾ
ನಗರದ
ತಿಮ್ಮೇಗೌಡ
*
ಲೋಕೊಪಯೋಗಿ
ಇಲಾಖೆ
ಜೆಇ
ಕೆ.ಎಸ್
ರಂಗನಾಥ್
*
ರಿಯಲ್
ಎಸ್ಟೇಟ್
ಉದ್ಯಮಿ
ಬಿ.ಅನಿಲ್
ಕುಮಾರ್
*
ಟ್ಯುಟೋರಿಯಲ್
ಮಾಲೀಕ
ಕೆ.ಎಮ್.ಮುರಳೀಧರ್