ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

|
Google Oneindia Kannada News

ನವದೆಹಲಿ, ಜ. 25 : ರಾಜ್ಯದ 24 ಪೊಲೀಸ್ ಅಧಿಕಾರಿಗಳು ಗಣರಾಜ್ಯೋತ್ಸವದ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇಬ್ಬರಿಗೆ ಜೀವನ ರಕ್ಷ ಪದಕ ದೊರೆತರೆ ಮತ್ತು 22 ಅಧಿಕಾರಿಗಳು ಪೊಲೀಸ್ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಈ ಬಾರಿ ಒಟ್ಟು 57 ಮಂದಿಗೆ ಜೀವನ ರಕ್ಷಾ ಪದಕವನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದು, ಕರ್ನಾಟಕದ ಇಬ್ಬರು ಸಾಧಕರಿಗೆ ಪದಕ ದೊರೆತಿದೆ. ಒಟ್ಟು ನಾಲ್ಕು ಪೊಲೀಸ್ ಅಧಿಕಾರಿಗಳಿಗೆ ಸರ್ವೋತ್ತಮ ಜೀವನ ರಕ್ಷಾ ಪದಕ, 17 ಮಂದಿಗೆ ಉತ್ತಮ ಜೀವನ್ ರಕ್ಷಾ ಪದಕ , ಮತ್ತು ಜೀವನ್ ರಕ್ಷಾ ಪದಕ 35 ಮಂದಿಗೆ ಸಿಕ್ಕಿದೆ. [ರಾಜ್ಯದ ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ]

police

ಉತ್ತಮ ಜೀವನ ರಕ್ಷಾ ಪದಕ

1. ಬಸವರಾಜ್ ಯರಗಟ್ಟಿ(ಮರಣೋತ್ತರ)

ಜೀವನ ರಕ್ಷಾ ಪದಕ
1. ಎಸ್ .ಎಂ.ಕುಮಾರಸ್ವಾಮಿ(ಮರಣೋತ್ತರ)

ಪೊಲೀಸ್ ಪದಕ ಪಡೆದ ಕರ್ನಾಟಕದವರು

1. ಎನ್ ಶಿವಕುಮಾರ್, [ಐಜಿಪಿ, ಪಿ ಎಂಡ್ ಎಂ, ಬೆಂಗಳೂರು]
2. ಪ್ರತಾಪ್ ರೆಡ್ಡಿ ಚಂಗಮ್ ರೆಡ್ಡಿ, [ಐ ಎಸ್ ಡಿ, ಐಜಿಪಿ] ಬೆಂಗಳೂರು
3. ಎಂಎನ್ ಬಾಬು ರಾಜೇಂದ್ರ ಪ್ರಸಾದ್ [ಡಿಸಿಪಿ, ಟ್ರಾಫಿಕ್ ಪೂರ್ವ ವಲಯ]
4. ಡಿ. ನಾರಾಯಣ ಸ್ವಾಮಿ, [ಎಸ್‌ ಪಿ ಕೆಎಲ್‍ಎ ರಾಮನಗರ]

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ

1. ಎಚ್.ಟಿ.ದುಗ್ಗಪ್ಪ- ರಾಜ್ಯ ಗುಪ್ತಚರ ಎಸ್ಪಿ, ಬೆಂಗಳೂರು
2. ಆರ್.ಲಕ್ಷ್ಮಣ- ಹೆಚ್ಚುವರಿ ಎಸ್ಪಿ, ತುಮಕೂರು
3 ಮೊಹಮ್ಮದ್ ಇಷ್ತಿಯಾಖ್ ಜಮೀಲ್ - ಹೆಚ್ಚುವರಿ ಎಸ್ಪಿ ಕೋಲಾರ
4. ಸಿ.ಎನ್.ಜನಾರ್ದನ್ - ಸಿಐಡಿ ಡಿವೈಎಸ್ಪಿ, ಬೆಂಗಳೂರು
5. ಎಂ.ವಿಜಯ ಕುಮಾರ್ - ಡಿವೈಎಸ್ಪಿ ವೈರ್‍ಲೆಸ್, ಬೆಂಗಳೂರು ಕೇಂದ್ರ ವಲಯ
6. ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ - ಡಿವೈಎಸ್ಪಿ, ಮಂಗಳೂರು
7. ದೇವೇಂದ್ರಪ್ಪ ಡಿ.ಮಾಳಗಿ - ಡಿವೈಎಸ್‍ಪಿ, ಹೊಸಪೇಟೆ
8. ಎಸ್.ಬಾಬು ಶಂಕರ್ - ಪೊಲೀಸ್ ಇನ್ಸ್‍ಪೆಕ್ಟರ್, ಬೆಂಗಳೂರು ಸಿಟಿ ಕಂಟ್ರೋಲ್ ರೂಂ ವೈರ್‍ಲೆಸ್
9. ಮೊಹಮ್ಮದ್ ಮೊಹ್ಸೀನ್ - ಪೊಲೀಸ್ ಇನ್ಸ್‍ಪೆಕ್ಟರ್, ಕಲಬುರ್ಗಿ ಕಂಟ್ರೋಲ್ ರೂಂ
10. ಬಿ.ಭೋಜರಾಜು - ಎಆರ್‍ಎಸ್‍ಐ, ನೇಮಕಾತಿ ವಿಭಾಗ ಬೆಂಗಳೂರು
11. ಎಸ್.ಎಂ.ರಾಘವೇಂದ್ರ ರಾವ್ - ಎಎಸ್‍ಐ ವೈರ್‍ಲೆಸ್, ಡಿಜಿಪಿ ಕಂಟ್ರೋಲ್ ರೂಂ, ಬೆಂಗಳೂರು
12. ಎಂ.ನಾರಾಯಣಸ್ವಾಮಿ - ವಿಶೇಷ ಎಆರ್‍ಎಸ್‍ಐ, ಮುನಿರಾಬಾದ್
13. ಎನ್.ರಾಮಣ್ಣ - ಎಎಸ್‍ಐ, ಡಿಎಸ್‍ಬಿ ಮಂಡ್ಯ
14. ವಿ.ಕರಿಯಣ್ಣ - ಮುಖ್ಯ ಪೇದೆ, ಸಿಸಿಆರ್‍ಬಿ ಬೆಂಗಳೂರು
15. ಆನಂದ್ ಕೆ ದೇಶಪಾಂಡೆ - ಮುಖ್ಯ ಪೇದೆ, ಸಿಒಪಿ ಹುಬ್ಬಳ್ಳಿ-ಧಾರವಾಡ
16. ವಿ.ನಾರಾಯಣಪ್ಪ - ಮುಖ್ಯಪೇದೆ - ರಾಜ್ಯ ಗುಪ್ತಚರ ಇಲಾಖೆ
17. ಡಿ.ಮಹದೇವಯ್ಯ - ಮುಖ್ಯಪೇದೆ, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್, ಬೆಂಗಳೂರು
18. ಪಿ.ಎಂ.ರವೀಂದ್ರ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
19. ಎನ್.ಯು.ಅಯ್ಯಣ್ಣ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
20. ಶಿವಪ್ಪ - ಸಿಎಚ್‍ಸಿ, ಡಿಎಸ್ಪಿ ಕಲಬುರಗಿ

ಶ್ಲಾಘನೀಯ ಸೇವೆ ಸಲ್ಲಿಸಿದವರು
1. ಎಂಎ ಮರೀಗೌಡ [ಸಹಾಯಕ ಸೂಪರಿಂಟೆಂಡೆಂಟ್‌ , ಕೇಂದ್ರ ಕಾರಾಗೃಹ, ಬೆಂಗಳೂರು]
2. ವಿ.ಕೃಷ್ಣಮೂರ್ತಿ, [ಲರ್‌, ಜಿಲ್ಲಾ ಕಾರಾಗೃಹ ಹಾಸನ]

English summary
State's twenty-four police personnel from various ranks have been conferred with the President's Police Medal for Distinguished Service and Police Medal for Meritorious Service by the President of India on the occasion of Republic Day - 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X