ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ನವದೆಹಲಿ, ಜ. 25 : ರಾಜ್ಯದ 24 ಪೊಲೀಸ್ ಅಧಿಕಾರಿಗಳು ಗಣರಾಜ್ಯೋತ್ಸವದ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇಬ್ಬರಿಗೆ ಜೀವನ ರಕ್ಷ ಪದಕ ದೊರೆತರೆ ಮತ್ತು 22 ಅಧಿಕಾರಿಗಳು ಪೊಲೀಸ್ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಈ ಬಾರಿ ಒಟ್ಟು 57 ಮಂದಿಗೆ ಜೀವನ ರಕ್ಷಾ ಪದಕವನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದು, ಕರ್ನಾಟಕದ ಇಬ್ಬರು ಸಾಧಕರಿಗೆ ಪದಕ ದೊರೆತಿದೆ. ಒಟ್ಟು ನಾಲ್ಕು ಪೊಲೀಸ್ ಅಧಿಕಾರಿಗಳಿಗೆ ಸರ್ವೋತ್ತಮ ಜೀವನ ರಕ್ಷಾ ಪದಕ, 17 ಮಂದಿಗೆ ಉತ್ತಮ ಜೀವನ್ ರಕ್ಷಾ ಪದಕ , ಮತ್ತು ಜೀವನ್ ರಕ್ಷಾ ಪದಕ 35 ಮಂದಿಗೆ ಸಿಕ್ಕಿದೆ. [ರಾಜ್ಯದ ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ]
ಉತ್ತಮ ಜೀವನ ರಕ್ಷಾ ಪದಕ
1. ಬಸವರಾಜ್ ಯರಗಟ್ಟಿ(ಮರಣೋತ್ತರ)
ಜೀವನ
ರಕ್ಷಾ
ಪದಕ
1.
ಎಸ್
.ಎಂ.ಕುಮಾರಸ್ವಾಮಿ(ಮರಣೋತ್ತರ)
ಪೊಲೀಸ್
ಪದಕ
ಪಡೆದ
ಕರ್ನಾಟಕದವರು
1.
ಎನ್
ಶಿವಕುಮಾರ್,
[ಐಜಿಪಿ,
ಪಿ
ಎಂಡ್
ಎಂ,
ಬೆಂಗಳೂರು]
2.
ಪ್ರತಾಪ್
ರೆಡ್ಡಿ
ಚಂಗಮ್
ರೆಡ್ಡಿ,
[ಐ
ಎಸ್
ಡಿ,
ಐಜಿಪಿ]
ಬೆಂಗಳೂರು
3.
ಎಂಎನ್
ಬಾಬು
ರಾಜೇಂದ್ರ
ಪ್ರಸಾದ್
[ಡಿಸಿಪಿ,
ಟ್ರಾಫಿಕ್
ಪೂರ್ವ
ವಲಯ]
4.
ಡಿ.
ನಾರಾಯಣ
ಸ್ವಾಮಿ,
[ಎಸ್
ಪಿ
ಕೆಎಲ್ಎ
ರಾಮನಗರ]
ರಾಷ್ಟ್ರಪತಿಗಳ
ವಿಶಿಷ್ಟ
ಸೇವಾ
ಪೊಲೀಸ್
ಪದಕ
1.
ಎಚ್.ಟಿ.ದುಗ್ಗಪ್ಪ-
ರಾಜ್ಯ
ಗುಪ್ತಚರ
ಎಸ್ಪಿ,
ಬೆಂಗಳೂರು
2.
ಆರ್.ಲಕ್ಷ್ಮಣ-
ಹೆಚ್ಚುವರಿ
ಎಸ್ಪಿ,
ತುಮಕೂರು
3
ಮೊಹಮ್ಮದ್
ಇಷ್ತಿಯಾಖ್
ಜಮೀಲ್
-
ಹೆಚ್ಚುವರಿ
ಎಸ್ಪಿ
ಕೋಲಾರ
4.
ಸಿ.ಎನ್.ಜನಾರ್ದನ್
-
ಸಿಐಡಿ
ಡಿವೈಎಸ್ಪಿ,
ಬೆಂಗಳೂರು
5.
ಎಂ.ವಿಜಯ
ಕುಮಾರ್
-
ಡಿವೈಎಸ್ಪಿ
ವೈರ್ಲೆಸ್,
ಬೆಂಗಳೂರು
ಕೇಂದ್ರ
ವಲಯ
6.
ಡಾ.ಎಚ್.ಎನ್.ವೆಂಕಟೇಶ್
ಪ್ರಸನ್ನ
-
ಡಿವೈಎಸ್ಪಿ,
ಮಂಗಳೂರು
7.
ದೇವೇಂದ್ರಪ್ಪ
ಡಿ.ಮಾಳಗಿ
-
ಡಿವೈಎಸ್ಪಿ,
ಹೊಸಪೇಟೆ
8.
ಎಸ್.ಬಾಬು
ಶಂಕರ್
-
ಪೊಲೀಸ್
ಇನ್ಸ್ಪೆಕ್ಟರ್,
ಬೆಂಗಳೂರು
ಸಿಟಿ
ಕಂಟ್ರೋಲ್
ರೂಂ
ವೈರ್ಲೆಸ್
9.
ಮೊಹಮ್ಮದ್
ಮೊಹ್ಸೀನ್
-
ಪೊಲೀಸ್
ಇನ್ಸ್ಪೆಕ್ಟರ್,
ಕಲಬುರ್ಗಿ
ಕಂಟ್ರೋಲ್
ರೂಂ
10.
ಬಿ.ಭೋಜರಾಜು
-
ಎಆರ್ಎಸ್ಐ,
ನೇಮಕಾತಿ
ವಿಭಾಗ
ಬೆಂಗಳೂರು
11.
ಎಸ್.ಎಂ.ರಾಘವೇಂದ್ರ
ರಾವ್
-
ಎಎಸ್ಐ
ವೈರ್ಲೆಸ್,
ಡಿಜಿಪಿ
ಕಂಟ್ರೋಲ್
ರೂಂ,
ಬೆಂಗಳೂರು
12.
ಎಂ.ನಾರಾಯಣಸ್ವಾಮಿ
-
ವಿಶೇಷ
ಎಆರ್ಎಸ್ಐ,
ಮುನಿರಾಬಾದ್
13.
ಎನ್.ರಾಮಣ್ಣ
-
ಎಎಸ್ಐ,
ಡಿಎಸ್ಬಿ
ಮಂಡ್ಯ
14.
ವಿ.ಕರಿಯಣ್ಣ
-
ಮುಖ್ಯ
ಪೇದೆ,
ಸಿಸಿಆರ್ಬಿ
ಬೆಂಗಳೂರು
15.
ಆನಂದ್
ಕೆ
ದೇಶಪಾಂಡೆ
-
ಮುಖ್ಯ
ಪೇದೆ,
ಸಿಒಪಿ
ಹುಬ್ಬಳ್ಳಿ-ಧಾರವಾಡ
16.
ವಿ.ನಾರಾಯಣಪ್ಪ
-
ಮುಖ್ಯಪೇದೆ
-
ರಾಜ್ಯ
ಗುಪ್ತಚರ
ಇಲಾಖೆ
17.
ಡಿ.ಮಹದೇವಯ್ಯ
-
ಮುಖ್ಯಪೇದೆ,
ಕೆಎಸ್ಆರ್ಪಿ
3ನೇ
ಬೆಟಾಲಿಯನ್,
ಬೆಂಗಳೂರು
18.
ಪಿ.ಎಂ.ರವೀಂದ್ರ
-
ಮುಖ್ಯಪೇದೆ,
ಕೆಎಸ್ಆರ್ಪಿ
5ನೇ
ಬೆಟಾಲಿಯನ್,
ಮೈಸೂರು
19.
ಎನ್.ಯು.ಅಯ್ಯಣ್ಣ
-
ಮುಖ್ಯಪೇದೆ,
ಕೆಎಸ್ಆರ್ಪಿ
5ನೇ
ಬೆಟಾಲಿಯನ್,
ಮೈಸೂರು
20.
ಶಿವಪ್ಪ
-
ಸಿಎಚ್ಸಿ,
ಡಿಎಸ್ಪಿ
ಕಲಬುರಗಿ
ಶ್ಲಾಘನೀಯ
ಸೇವೆ
ಸಲ್ಲಿಸಿದವರು
1.
ಎಂಎ
ಮರೀಗೌಡ
[ಸಹಾಯಕ
ಸೂಪರಿಂಟೆಂಡೆಂಟ್
,
ಕೇಂದ್ರ
ಕಾರಾಗೃಹ,
ಬೆಂಗಳೂರು]
2.
ವಿ.ಕೃಷ್ಣಮೂರ್ತಿ,
[ಲರ್,
ಜಿಲ್ಲಾ
ಕಾರಾಗೃಹ
ಹಾಸನ]