ನ.26: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.26: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
18.00:
ನವೆಂಬರ್
27ರ
ನಂತರ
43
ದೇಶಗಳಲ್ಲಿ
ವೀಸಾ
ಆನ್
ಅರೈವಲ್
ಸೌಲಭ್ಯ
ಭಾರತೀಯರಿಗೆ
ಸಿಗಲಿದೆ
ಎಂದು
ವಿದೇಶಾಂಗ
ಸಚಿವಾಲಯ
ಹೇಳಿದೆ.
12.00:
ಮುಂಬೈನ
ಲೀಲಾವತಿ
ಆಸ್ಪತ್ರೆಯ
ಕಿಶೋರ್
ಮೆಹ್ತಾ
ಅವರನ್ನು
ಬಂಧಿಸಲಾಗಿದೆ.
ಮೆಹ್ತಾ
ಅವರ
ಮೇಲೆ
ಫೆಮಾ
ಕಾಯ್ದೆ
ಉಲ್ಲಂಘನೆ
ಮಾಡಿದ
ಆರೋಪವನ್ನು
ಜಾರಿ
ನಿರ್ದೇಶನಾಲಯ
ಹೊರೆಸಿದೆ.
11.30: ಸಬ್ ಮೆರಿನ್ ಐಎನ್ಎಸ್ ಸಿಂಧೂರತ್ನ ಅಗ್ನಿಗಾಹುತಿಯಾದ ಪ್ರಕರಣದಲ್ಲಿ ನೌಕಾದಳದ ಏಳು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ.
11.20: ನೆರೆ ರಾಷ್ಟ್ರಗಳ ಬಾಂಧವ್ಯದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು ಬಾಂಗ್ಲಾದೇಶ, ನೇಪಾಳ ಹಾಗೂ ಭೂತನ್ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಅದರೆ, ಪಾಕಿಸ್ತಾನದ ಬಗ್ಗೆ ಉಲ್ಲೇಖಿಸಲಿಲ್ಲ.
11.15: ಸಾರ್ಕ್ ಸಮ್ಮೇಳನದ ವೇಳೆಯಲ್ಲಿ ಅಫ್ಘಾನ್ ಅಧ್ಯಕ್ಷ ಆಶ್ರಫ್ ಘನಿ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಮಹೀಂದ್ರ ರಾಜಪಕ್ಸಾ ಅವರನ್ನು ಮೋದಿ ಅವರು ಭೇಟಿ ಮಾಡಲಿದ್ದಾರೆ.
11.00:
ಭಾರತದ
ಪ್ರಧಾನಿ
ನರೇಂದ್ರ
ಮೋದಿ
ಅವರು
ಎರಡು
ದಿನಗಳ
18ನೇ
ಸಾರ್ಕ್
ಸಮ್ಮೇಳನದಲ್ಲಿ
ಪಾಲ್ಗೊಂಡಿದ್ದಾರೆ.
PM
Modi
at
SAARC
summit
in
Kathmandu:
I
know
India
has
to
lead
and
it
will
do
it
its
part.
pic.twitter.com/zdfJ8TcRX5
—
ANI
(@ANI_news)
November
26,
2014