ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಶಕ್ತಿ ಬಳಕೆ, ಭಯೋತ್ಪಾದನೆ ವಿರುದ್ಧ ಸಮರ ಗುರಿ: ಮೋದಿ

By Madhusoodhan
|
Google Oneindia Kannada News

ನೈರೋಬಿ, ಜುಲೈ, 11: ಪ್ರಧಾನಿ ನರೇಂದ್ರ ಮೋದಿಗೆ ಕೀನ್ಯಾದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ನೈರೋಬಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಭಯೋತ್ಪಾದನೆಯನ್ನು ಯಾವ ದೇಶಗಳು ಸಹಿಸಲು ಸಾಧ್ಯವಿಲ್ಲ. ಕೀನ್ಯಾದಲ್ಲೂ ಭಯೋತ್ಪಾದನೆ ಚಟುವಟಿಕೆ ಆರಂಭವಾಗಿದ್ದು ದುರ್ದೈವ ಎಂದು ಮೋದಿ ಹೇಳಿದರು. ಸೋಮವಾರ ತಡರಾತ್ರಿ ಭಾರತಕ್ಕೆ ಮೋದಿ ಹಿಂದಿರುಗಲಿದ್ದಾರೆ.[ಆಫ್ರಿಕಾದ ರಾಷ್ಟ್ರಕ್ಕೆ ಜಲಭಾಗ್ಯ ಒದಗಿಸಿದ ಮೋದಿ ಸರ್ಕಾರ]

modi

ಉಭಯ ದೇಶಗಳು ಯುವ ಶಕ್ತಿಯನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆರ್ಥಿಕ ಅಭಿವೃದ್ಧಿಯಲ್ಲಿಯೂ ಪೂರಕವಾಗಿ ನಡೆದುಕೊಳ್ಳಬೇಕಿದೆ ಎಂದು ಮೋದಿ ಹೇಳಿದರು. [ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್‌ನಲ್ಲಿ ಮೋದಿ ಸುತ್ತಾಟ]

modi

ಆಫ್ರಿಕಾದಲ್ಲಿ ಮೂರು ದಿನಗಳ ಕಾಲ ಭಾರತದ ಪ್ರಧಾನಿ ಸುತ್ತಾಟ ಮಾಡಿದ್ದಾರೆ. ತಾಂಜಾನಿಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಸೋಲಾರ್ ನೀಡಿಕೆ ಮತ್ತು ಕುಡಿಯುವ ನೀರಿನ ಸರಬರಾಜಿನ ಬಗ್ಗೆ ಮಾತನಾಡಿದ್ದರು.

modi

English summary
Minister Narendra Modi was given a ceremonial welcome in Kenya by Uhuru Kenyatta, the President of Kenya. Prime Minister then went to pay tribute to the first president of Kenya Jomo Kenyatta and remembered his towering personality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X