ಅ. 31: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ಅ.31: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
16.45:
ದೇವೇಂದ್ರ
ಫಡ್ನವೀಸ್
ಕ್ಯಾಬಿನೆಟ್
ಸೇರಿದ
ಗೋಪಿನಾಥ್
ಮುಂಡೆ
ಅವರ
ಪುತ್ರಿ
ಪಂಕಜಾ
ಮುಂಡೆ.
16.40:
ದೇವೇಂದ್ರ
ಫಡ್ನವೀಸ್
ಅವರು
ಮಹಾರಾಷ್ಟ್ರದ
ಸಿಎಂ
ಆಗಿ
ಪ್ರಮಾಣ
ವಚನ
ಸ್ವೀಕಾರ
ಸಮಾರಂಭದಲ್ಲಿ
ಕೊನೆಗೂ
ಕಾಣಿಸಿಕೊಂಡ
ಶಿವಸೇನಾ
ಮುಖಂಡ
ಉದ್ಧವ್
ಠಾಕ್ರೆ.
13.30:
ದೇವೇಂದ್ರ
ಫಡ್ನವೀಸ್
ಅವರು
ಶುಕ್ರವಾರ
ವಾಂಖೆಡೆ
ಸ್ಟೇಡಿಯಂನಲ್ಲಿ
ನಡೆಯಲಿರುವ
ಪ್ರಮಾಣ
ವಚನ
ಸ್ವೀಕಾರ
ಸಮಾರಂಭಕ್ಕೆ
ಶಿವಸೇನಾ
ಕಾರ್ಯಕರ್ತರು
ಗೈರು
ಹಾಜರಾಗಲಿದ್ದಾರೆ.
11.00
:
ಸರ್ದಾರ್
ಪಟೇಲ್
ಅವರ
'ಪರಂಪರೆ'
ಯನ್ನು
ಕದಿಯುತ್ತಿರುವ
ಕಳ್ಳ
ಎಂದು
ಪ್ರಧಾನಿ
ನರೇಂದ್ರ
ಮೋದಿ
ಅವರನ್ನು
ಕಾಂಗ್ರೆಸ್
ನಾಯಕ
ಮಣಿಶಂಕರ್
ಅಯ್ಯರ್
ದೂರಿದ್ದಾರೆ.
10.50:
ಬೆಂಗಳೂರಿನ
ಕೇಂಬ್ರಿಡ್ಜ್
ಶಾಲೆಯ
ಎದುರು
ದಲಿತ
ಸಂಘರ್ಷ
ಸಮಿತಿ
ಅವರು
ಪ್ರತಿಭಟನೆ
ನಡೆಸಿದ್ದಾರೆ.
ಪ್ರಾಂಶುಪಾಲರ
ಬಂಧನಕ್ಕೆ
ಆಗ್ರಹಿಸಿದ್ದಾರೆ.
[ರಾಷ್ಟ್ರೀಯ
ಏಕತಾ
ದಿನಾಚರಣೆ
ಏಕೆ?]
10.30: ಬೆಂಗಳೂರಿನ ಕೇಂಬ್ರಿಡ್ಜ್ ಶಾಲೆಯಲ್ಲಿ ಒಂದನೇ ತರಗತಿ ಬಾಲಕಿ ಮೇಲೆ ದೈಹಿಕ ತರಬೇತುದಾರ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಆರೋಪಿ ಜೈಶಂಕರ್ ತಪ್ಪೊಪ್ಪಿಕೊಂಡಿದ್ದಾರೆ. [ಪ್ರತಿಮೆ ನಿರ್ಮಿಸಲಿರುವ ಎಲ್ & ಟಿ]
10.15: ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ್ ಫಡ್ನವೀಸ್ ಅವರು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನದ ಓಟದಲ್ಲಿ ಪಾಲ್ಗೊಂಡಿದ್ದರು.