ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತ್ರಿವಳಿ ತಲಾಖ್' ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಪ್ರತಿದಿನವೂ ವಾದ ಮಂಡಿಸಲು ಅವಕಾಶ ನೀಡಿದ್ದ ಕೋರ್ಟ್ ಇಂದು ಅಂತಿಮ ವಿಚಾರಣೆ ನಡೆಸಿತು. ಇಂದಿನ ವಿಚಾರಣೆಯಲ್ಲಿ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಅಮಿತ್ ಚದ್ಧಾ ತ್ರಿವಳಿ ತಲಾಖ್ ಒಂದು ಪಾಪ ಎಂದು ಪ್ರತಿಪಾದಿಸಿದರು.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 18: ತ್ರಿವಳಿ ತಲಾಖ್ ನ ಸಾಂವಿಧಾನಿಕ ಮಾನ್ಯತೆಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಂತ್ಯಗೊಳಿಸಿದ್ದು ತೀರ್ಪು ಕಾಯ್ದಿರಿಸಿದೆ.

ಪ್ರತಿದಿನವೂ ವಾದ ಮಂಡಿಸಲು ಅವಕಾಶ ನೀಡಿದ್ದ ಕೋರ್ಟ್ ಇಂದು ಅಂತಿಮ ವಿಚಾರಣೆ ನಡೆಸಿತು. ಇಂದಿನ ವಿಚಾರಣೆಯಲ್ಲಿ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಅಮಿತ್ ಚದ್ಧಾ ತ್ರಿವಳಿ ತಲಾಖ್ ಒಂದು ಪಾಪ ಎಂದು ಪ್ರತಿಪಾದಿಸಿದರು. ಮಾತ್ರವಲ್ಲ ಇದು ಸಂವಿಧಾನ ಬಾಹಿರ ಎಂದು ವಾದಿಸಿದರು.[ಐವರು ನ್ಯಾಯಮೂರ್ತಿಗಳ ಕೈಯಲ್ಲಿ ಮೂರು ತಲಾಖ್ ಹಣೆಬರಹ]

 SC reserves verdict in triple talaq case

ನಾಳೆ ಅಂತಿಮವಾಗಿ ಎರಡೂ ಕಡೆಯವರಿಗೆ ತಮ್ಮ ವಾದ ಮಂಡಿಸಲು 20 ನಿಮಿಷಗಳ ಗರಿಷ್ಠ ಕಾಲಾವಕಾಶ ನೀಡಲಾಗಿದೆ. ಇದಾದ ನಂತರ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಲಿದೆ.

English summary
The Supreme Court on Thursday reserved its order on a plea that challenged the constitutional validity of triple talaq. The Bench heard the matter on a day to day basis. Today on the concluding day of the hearing, the court granted each of the parties to make submissions for 20 minutes each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X