ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಕ್ಷಿಪ್ತ ಸುದ್ದಿ: ಲಾತೂರ್ ನಲ್ಲಿ ಮೊದಲ ಮಳೆಯ ಸಿಂಚನ
ಬೆಂಗಳೂರು, ಮೇ 01: ವಿದೇಶ, ದೇಶ, ರಾಜ್ಯ, ನಗರ, ಪಟ್ಟಣ, ಹಳ್ಳಿ ಹೀಗೆ ಎಲ್ಲೆಡೆಯಿಂದ ಆಯ್ದ ಸಂಕ್ಷಿಪ್ತ ಸುದ್ದಿಗಳನ್ನು ಇಲ್ಲಿ ಓದಬಹುದು.
* ಮಹಾರಾಷ್ಟ್ರದಲ್ಲಿ ಅತ್ಯಂತ ಬರಪೀಡಿತ ಪ್ರದೇಶ ಲಾತೂರ್ ನಲ್ಲಿ ಭಾನುವಾರ ಮಧ್ಯಾಹ್ನ ಮೊದಲ ಮಳೆಯ ಸಿಂಚನದಿಂದ ಆಶಾಭಾವನೆ ಮೂಡಿದೆ.
*
ಉತ್ತರಾಖಂಡ್
ನ
ಕಾಡ್ಗಿಚ್ಚು
ನಂದಿಸಲು
ಭಾರತೀಯ
ವಾಯುಸೇನೆಯ
ಎಂ
ಐ
17
ಹೆಲಿಕಾಪ್ಟರ್
ಬಳಸಲಾಗುತ್ತಿದ್ದು,
ಭೀಮ್
ತಳ್
ಕೆರೆಯಿಂದ
ನೀರು
ತೆಗೆದುಕೊಂಡು
ಬೆಂಕಿ
ನಂದಿಸುವ
ಕಾರ್ಯ
ಮುಂದುವರೆಸಲಾಗಿದೆ.
*
ನರೇಂದ್ರ
ಮೋದಿ
ಅವರು
'ಪ್ರಧಾನಮಂತ್ರಿ
ಉಜ್ವಾಲ
ಯೋಜನೆ'
ಗೆ
ಮೇ
1
ರಂದು
ಚಾಲನೆ
ನೀಡಲಿದ್ದಾರೆ.
ಸುಮಾರು
8,000
ಕೋಟಿ
ಮೌಲ್ಯದ
ಈ
ಯೋಜನೆಯಿಂದ
ಬಡತನ
ರೇಖೆಗಿಂತ
ಕೆಳಗಿರುವ
5
ಕೋಟಿ
ಜನರಿಗೆ
ಉಚಿತವಾಗಿ
ಎಲ್
ಪಿಜಿ
ಸೌಲಭ್ಯ
ಸಿಗಲಿದೆ.
Happiness is....
— Akash Soni (@Akashtv1) April 29, 2016
RAIN IN LATUR :) pic.twitter.com/5cMHbnAjBa
* ಉತ್ತರಾಖಂಡ್ ಅಗ್ನಿ ಆಕಸ್ಮಿಕದಿಂದ 1,900 ಹೆಕ್ಟೇರ್ ಅರಣ್ಯ ಪ್ರದೇಶ, 5 ಜಿಲ್ಲೆಗಳು ಹಾನಿಗೊಳಗಾಗಿದೆ.
* ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಇ ರಿಕ್ಷಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಸ್ಸಿ ಘಾಟ್ ನಲ್ಲಿ ಇ ಬೋಟ್ ಗಳು ಕೂಡಾ ಇಂದಿನಿಂದ ಚಲಿಸಲಿದೆ.
* ಶನಿವಾರ ಮಧ್ಯರಾತ್ರಿಯಿಂದ ಇಂಧನ ದರ ಏರಿಕೆ. ಪ್ರತಿ ಲೀಟರ್ ಪೆಟ್ರೋಲ್ 1.06 ರಿ., ಡೀಸೆಲ್ 2.94 ರು. ಹೆಚ್ಚಳವಾಗಿದೆ. ಏಪ್ರಿಲ್ 15ರಂದು ಅಲ್ಪ ಪ್ರಮಾಣದಲ್ಲಿ ತೈಲ ಬೆಲೆ ಇಳಿಕೆಯಾಗಿತ್ತು.
Comments
uttarakhand narendra modi uttar pradesh petrol india lpg ಉತ್ತರಾಖಂಡ ನರೇಂದ್ರ ಮೋದಿ ಉತ್ತರ ಪ್ರದೇಶ ಪೆಟ್ರೋಲ್ ಭಾರತ ಎಲ್ ಪಿಜಿ
English summary
News Flash: PM Modi to launch Pradhan Mantri Ujjwala Yojana in UP. May 1 is globally observed as International Labour Day. Get all the latest national and international news updates of Sunday, May 1 here