ಮುಂಬೈ ದಾಳಿ ಪಾತಕಿ ಡೇವಿಡ್ ಹೆಡ್ಲಿ ಬಾಯ್ಬಿಟ್ಟ ಸತ್ಯಗಳು
ಮುಂಬೈ, ಫೆಬ್ರವರಿ, 13: ಮುಂಬೈ ಉಗ್ರರ ದಾಳಿ 26/11 ರೂವಾರಿ ಡೇವಿಡ್ ಹೆಡ್ಲಿ ಸುದೀರ್ಘ ವಿಚಾರಣೆ ನಡೆಯುತ್ತಿದ್ದು ಅನೇಕ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದಾನೆ. ಉಗ್ರರರಿಗೆ ಸಂಬಂಧಿಸಿದ ಟೇಪ್ ನಲ್ಲಿರುವ ಧ್ವನಿಯನ್ನು ಗುರುತಿಸಿದ್ದಾನೆ.
ಐಸ್ಐಎಸ್ ಐಗೆ ಪೂರ್ಣ ಮಾಹಿತಿ ನೀಡಲು ಭಾರತೀಯ ಸೇನೆಯಲ್ಲಿ ಒಬ್ಬ ಗೂಢಚಾರಿಯನ್ನು ನೇಮಕ ಮಾಡು ಎಂದು ಐಎಸ್ ಐ ಮೇಜರ್ ಇಕ್ಬಾಲ್ ಸೂಚಿಸಿದ್ದರು. ಸಿದ್ದಿವಿನಾಯಕ ದೇವಾಲಯ ಮತ್ತು ನೌಕಾ ವಾಯುನೆಲೆ ಮೇಲೆ ದಾಳಿ ನಡೆಸುವ ಎಲ್ ಇಟಿ ಪ್ರಯತ್ನವನ್ನು ನಾನೇ ತಡೆದಿದ್ದೆ. ಎಲ್ಲಾ ಹತ್ತು ಉಗ್ರರು ಒಂದೇ ಸ್ಥಳದ ಮೇಲೆ ಗಮನ ಕೇಂದ್ರಿಕರಿಸಬೇಕು ಎಂದು ತಿಳಿಸಿದ್ದೆ ಎಂದು ಹೇಳಿದ್ದಾನೆ.[ಡೇವಿಡ್ ಹೆಡ್ಲಿ ಹೇಳಿದ ರೋಚಕ ಸತ್ಯಗಳು]
ಲಷ್ಕರ್ ಇ ತೋಯ್ಬಾದ ಕಮಾಂಡರ್ ಹಫೀಜ್ ಸಯೀದ್ ಮತ್ತು ಕಾರ್ಯಾಚರಣೆ ಕಮಾಂಡರ್ ಝಕೀರ್ ರೆಹಮಾನ್ ಲಖ್ವಿಯನ್ನು ಭೇಟಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 22 ಕ್ಕೆ ಕಾಯ್ದಿರಿಸಲಾಗಿದೆ.[ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]
ಡೆಡ್ಲಿ
ಬಾಯಿಬಿಟ್ಟ
ಸತ್ಯಗಳು
*
ಭಾರತದ
ಸೇನಾ
ಅಧಿಕಾರಿಗಳನ್ನು
ಸೇನಾ
ನಮ್ಮ
ಕೆಲಸಕ್ಕೆ
ಬಳಸಿಕೊಳ್ಳಬೇಕು
ಎಂಬ
ಆಲೋಚನೆ
ಹೊಂದಿದ್ದೆವು.
*
ಅಧಿಕಾರಿಗಳನ್ನು
ನೇಮಕ
ಮಾಡಿಕೊಂಡು,
ಅವರಿಂದಲೇ
ಮಾಹಿತಿ
ಕಲೆ
ಹಾಕುವ
ಇರಾದೆಯನ್ನೂ
ಪಾಕಿಸ್ತಾನದ
ಐಎಸ್ಐ
ಹೊಂದಿತ್ತು.[ಇಶ್ರತ್
ಜಹಾನ್
ಲಷ್ಕರ್
ನ
ಮಾನವ
ಬಾಂಬರ್]
*
2009ರ
ಮಾರ್ಚ್
16
ಮತ್ತು
17
ರ
ದಿನಾಂಕದ
ನಡುವೆ
ದಾಳಿ
ಮಾಡಬೇಕು
ಎಂಬ
ಕಟ್ಟಡಗಳ
ಸಮೀಕ್ಷೆ
ನಡೆಸಿ,
ವಿಡಿಯೋ
ಮಾಡಿಕೊಂಡಿದ್ದೆ.
ಅದಕ್ಕೂ
ಮೊದಲು
ಮಾರ್ಚ್
15ರಂದು
ಗೋವಾದ
ಚಾಬಾದ್
ಹೌಸ್,
ಮಾರ್ಚ್
11,
13ರಂದು
ಪುಷ್ಕರ್
ನಲ್ಲಿ
ಬೇಟಿ
ನೀಡಿದ್ದೆ.
*
ಪುಣೆಯ
ವಾಯುನೆಲೆಯ
ವಿಡಿಯೋ
ಮಾಡಿ
ಅದನ್ನು
ಇಕ್ಬಾಲ್
ಗೆ
ಹಸ್ತಾಂತರಿಸಲಾಗಿತ್ತು.