ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್
ಬೆಂಗಳೂರು, ಮೇ 19: 'ಜನತೆ ನಮಗೆ ನೀಡಿರುವ ಫಲಿತಾಂಶವನ್ನು ನಮ್ರವಾಗಿ ಒಪ್ಪಿಕೊಳ್ಳುತ್ತೇವೆ. ಜಯ ಗಳಿಸಿದ ಪಕ್ಷಗಳಿಗೆ ನನ್ನ ಅಭಿನಂದನೆಗಳು' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಲೊಪ್ಪಿಕೊಂಡ ರಾಹುಲ್ ಮೇಲೆ ಖಾತೆಗೊಂದು ಟ್ವೀಟ್ ಎಂಬಂತೆ ಹಾಸ್ಯಮಯ ಟ್ವೀಟ್ಸ್ ಗಳನ್ನು ಎಸೆಯಲಾಗುತ್ತಿದೆ.[ಬೆಂಗಾಲದಲ್ಲಿ ದೀದಿ ದರ್ಬಾರ್ ಮತ್ತೆ ಆರಂಭ]
'ಕಾಂಗ್ರೆಸ್
ಪಕ್ಷ
ಮತ್ತೊಮ್ಮೆ
ಕಠಿಣ
ಅಭ್ಯಾಸ
ನಡೆಸಿ
ಜನತೆಯ
ಆತ್ಮವಿಶ್ವಾಸ
ಗಳಿಸಲು
ಯತ್ನಿಸುತ್ತದೆ'
ಎಂದು
ರಾಹುಲ್
ಗಾಂಧಿ
ಅವರ
ಕಚೇರಿಯಿಂದ
ಟ್ವೀಟ್
ಬಂದಿದೆ.
[ಅಮ್ಮ
ರಿಟರ್ನ್ಸ್,
ತಮಿಳುನಾಡಿನಲ್ಲಿ
ಎಐಎಡಿಎಂಕೆ
ದಾಖಲೆ]
ಮೇ 19ರ ಬೆಳಗ್ಗೆ ಪಂಚರಾಜ್ಯಗಳ ಮತ ಎಣಿಕೆ ಬಗ್ಗೆ ಟಿವಿ ಚಾನೆಲ್ ಗಳು, ವೆಬ್ ತಾಣಗಳು ಲೈವ್ ಕವರೇಜ್ ನೀಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲೂ ಅದರ ಬಿಸಿ ಕಾಣಿಸತೊಡಗಿತು. [ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]
ತಮಿಳುನಾಡಿನ 'ಅಮ್ಮ', ಬೆಂಗಾಲದ 'ದೀದಿ' ಗೆಲ್ಲುತ್ತಾರಾ? ಕೇರಳದಲ್ಲಿ ಬಿಜೆಪಿ ಒಂದಾದರೂ ಸೀಟು ಗೆಲ್ಲುತ್ತಾ? ಅಸ್ಸಾಂನಲ್ಲಿ ಕೇಸರಿ ಬಾವುಟ ಹಾರುತ್ತಾ? ಪುದುಚೇರಿಯಲ್ಲಿ ಅಚ್ಚರಿ ಫಲಿತಾಂಶ ಸಾಧ್ಯವೇ ಎಂಬ ಸಹಜ ಕುತೂಹಲ ಇದ್ದೇ ಇತ್ತು.['ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ']
ಇದೆಲ್ಲಕ್ಕೂ
ಉತ್ತರ
ಸಿಕ್ಕ
ಬಳಿಕ
ಸೋತು
ಸುಣ್ಣವಾದ
ಕಾಂಗ್ರೆಸ್
ಏನು
ಉತ್ತರ
ನೀಡಲಿದೆ
ಎಂಬುದು
ಕುತೂಹಲವಾಗಿತ್ತು.
ರಾಹುಲ್
ಗಾಂಧಿ
ಅವರಿಂದ
ನಿರೀಕ್ಷಿತ
ಉತ್ತರವೇ
ಬಂದಿದೆ.
ಅವರ
ಉತ್ತರಕ್ಕೆ
ಬಂದಿರುವ
ಪ್ರತಿಕ್ರಿಯೆಗಳು
ನಿಮ್ಮ
ಮುಂದಿವೆ.
[ಇಂಥ
ಅತಿರೇಕ
ತ.ನಾಡಿನಲ್ಲಿ
ಮಾತ್ರ
ನೋಡಲು
ಸಾಧ್ಯ!]
ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್