ಚುಟುಕು: ಮುಸ್ಲಿಮರಿಂದ ಕಾರ್ಗಿಲ್ ಯುದ್ಧ ಗೆದ್ದಿದ್ದು!
ಬೆಂಗಳೂರು, ಏ.8: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.45:
ಸಮಾಜವಾದಿ
ಪಕ್ಷದ
ನಾಯಕ
ಅಜಂ
ಖಾನ್
ಅವರ
'ಕಾರ್ಗಿಲ್
ಯುದ್ಧ'
ಹೇಳಿಕೆ
ವಿವರ
ಪಡೆಯುತ್ತಿರುವ
ಚುನಾವಣಾ
ಆಯೋಗ.
11.30:
ಎಸ್ಪಿನಾಯಕ
ಅಜಂ
ಖಾನ್
ಅವರು
ಕಾರ್ಗಿಲ್
ಯುದ್ಧ
ಗೆಲ್ಲಲು
ಭಾರತೀಯ
ಸೇನೆಯಲ್ಲಿರುವ
ಮುಸ್ಲಿಂ
ಯೋಧರೇ
ಕಾರಣ.
ಹಿಂದೂ
ಯೋಧರು
ರಣರಂಗದಲ್ಲಿರಲಿಲ್ಲ
ಎಂದು
ವಿವಾದಾತ್ಮಕ
ಹೇಳಿಕೆ
ನೀಡಿದ್ದರು.
ಅಜಂ
ಖಾನ್
ಹೇಳಿಕೆ
ವಿರುದ್ಧ
ಚುನಾವಣಾ
ಆಯೋಗಕ್ಕೆ
ಕಾಂಗ್ರೆಸ್
ದೂರು
ಸಲ್ಲಿಸಿತ್ತು.
11.00: ಭಾರಿ ಜನಸ್ತೋಮದೊಂದಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
10.45:
ಎಎಪಿ
ಅಭ್ಯರ್ಥಿ
ಆಶುತೋಷ್
ಅವರು
ಕಪಿಲ್
ಸಿಬಿಲ್
ರಿಂದ
ಬೆದರಿಕೆ
ಕರೆ
ಬಂದಿದೆ
ಎಂದು
ಆರೋಪ
ಹೊರೆಸಿದ್ದಾರೆ.
Sibbal
is
threatening
me
to
take
me
to
court.I
request
EC
to
institute
an
enquiry
to
investigate
distribution
of
money
by
his
men.
—
ashutosh
(@ashutosh83B)
April
9,
2014
10.15: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಮೇಲಿನ ಕಪಾಳಮೋಕ್ಷ ಪ್ರಕರಣವನ್ನು ಜೆಡಿಯು ನಾಯಕ ಕೆಸಿ ತ್ಯಾಗಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಜನ ಸಾಮಾನ್ಯರ ಕೃತ್ಯವಲ್ಲ, ರಾಜಕೀಯ ಪಕ್ಷಗಳ ಕುತಂತ್ರ ಎಂದಿದ್ದಾರೆ.
10.00: ಕೆನ್ನೆಗೆ ಬಾರಿಸಿದ ಆಟೋರಿಕ್ಷಾ ಚಾಲಕನನ್ನು ಅರವಿಂದ್ ಕೇಜ್ರಿವಾಲ್ ಇಂದು ಭೇಟಿ ಮಾಡಿ ಮಾತನಾಡಿಸಲಿದ್ದಾರೆ.
9.45: ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಮತಯಾಚನೆ ನಡೆಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋಲಾರದಲ್ಲಿ ಮತ ಪ್ರಚಾರ ನಡೆಸಲಿದ್ದಾರೆ.