ಕೇಂದ್ರ ನೌಕರರಿಗೆ ಬೋನಸ್ ಘೋಷಿಸಿದ ಅರುಣ್ ಜೇಟ್ಲಿ
ನವದೆಹಲಿ, ಆಗಸ್ಟ್ 30: ಕೇಂದ್ರ ಸರ್ಕಾರಿ ನೌಕರರಿಗೆ ಎರಡು ವರ್ಷಗಳಿಂದ ಬಾಕಿ ಇದ್ದ ಬೋನಸ್ ನೀಡುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಘೊಷಿಸಿದ್ದಾರೆ.
ಇದರಿಂದಾಗಿ
33
ಲಕ್ಷ
ನೌಕರರಿಗೆ
ಬರಬೇಕಿರುವ
2014-15
ಮತ್ತು
2015-16
ನೇ
ಸಾಲಿನ
ಬೋನಸ್
ಕೈಸೇರಲಿದೆ.
ಇದರ
ಜೊತೆಗೆ
7
ನೇ
ವೇತನ
ಆಯೋಗದ
ಶಿಫಾರಸ್ಸಿನ
ಅನ್ವಯ
ಹೆಚ್ಚುವರಿ
ಬೋನಸ್
ಸಿಗಲಿದೆ.
ಪ್ರತಿದಿನ
246
ರು
ನಿಂದ
350ರುಗೇರಿದೆ.
ಇದರಿಂದ
ಸಿ
ಕೆಟಗೆರಿ
ನೌಕರರಿಗೆ
ಇದರಿಂದ
ಲಾಭವಾಗಲಿದೆ.
[6.40
ಲಕ್ಷ
ಸರ್ಕಾರಿ
ನೌಕರರಿಗೆ
ಶುಭ
ಸುದ್ದಿ
ಸಿಗಲಿದೆ
ನಿರೀಕ್ಷಿಸಿ!]
ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೇಟ್ಲಿ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಈ ಮೂಲಕ ಸೆಪ್ಟೆಂಬರ್ 02ರ ದೇಶವ್ಯಾಪ್ತಿ ಮುಷ್ಕರದ ಬಿಸಿ ಶಮನಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ. [7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?]
ಇದರ ಜೊತೆಗೆ ಅಸಂಘಟಿತ ವಲಯಗಳಾದ ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ, ಆಶಾ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ನೀಡುವ ಬಗ್ಗೆ ಸಮಿತಿ ಶೀಘ್ರದಲ್ಲೇ ನಿರ್ಧರಿಸಿ ತನ್ನ ವರದಿ ನೀಡಲಿದೆ ಎಂದರು.[ಫ್ರೆಶರ್ಸ್ ಗೆ ಈಗ ಕೆಟ್ಟ ಕಾಲ, ಸಂಬಳ ಏರಿಕೆ ಆಗೋದಿಲ್ಲ!]