ಚಿತ್ರಗಳು : ಧಾರವಾಡದಲ್ಲಿ ಸಿದ್ದರಾಮಯ್ಯ ಬರ ಪ್ರವಾಸ
ಧಾರವಾಡ, ಏಪ್ರಿಲ್ 26 : ಬರಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಮೊದಲನೇ ಹಂತದ ಪ್ರವಾಸ ಮುಗಿಸಿರುವ ಸಿದ್ದರಾಮಯ್ಯ ಅವರು ಸೋಮವಾರಿಂದ ಎರಡನೇ ಹಂತದ ಪ್ರವಾಸ ಕೈಗೊಂಡಿದ್ದಾರೆ.
ಮಂಗಳವಾರ
ಸಿದ್ದರಾಮಯ್ಯ
ಅವರು,
ಧಾರವಾಡ
ಜಿಲ್ಲೆಯ
ಅಮ್ಮಿನಭಾವಿ,
ಭಂಡಿವಾಡ,
ನಾಗರಳ್ಳಿ,
ಗುಡೇನಕಟ್ಟಿ,
ಯರಿನಾರಾಣಪುರ,
ಯರಗುಪ್ಪಿ,
ಚಿಕ್ಕನರ್ತಿ,
ಬೆನಕನಹಳ್ಳಿ,
ಕುಂದಗೋಳ
ಮತ್ತಿತರ
ಬರಪೀಡಿತ
ಸ್ಥಳಗಳಿಗೆ
ಭೇಟಿ
ನೀಡಿ
ಬರನಿರ್ವಹಣೆಯ
ಕಾರ್ಯವನ್ನು
ಪರಿಶೀಲನೆ
ನಡೆಸಿದರು.
[ಕೊಳವೆ
ಬಾವಿಗಳನ್ನು
ಬಾಡಿಗೆಗೆ
ಪಡೆಯಲಿದೆ
ಸರ್ಕಾರ]
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕರಾದ ಸಿ.ಎಸ್.ಶಿವಳ್ಳಿ, ಶ್ರೀನಿವಾಸ ಮಾನೆ, ಎನ್.ಹೆಚ್.ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಮುಂತಾದವರು ಸಿದ್ದರಾಮಯ್ಯ ಅವರ ಜೊತೆಗಿದ್ದಾರೆ. ['ಬರ'ಗೆಟ್ಟ ರಾಯಚೂರು ಜನತೆಗೆ ನೀರು ಮಾಫಿಯಾ ಬರೆ]
ಮಂಗಳವಾರ
ಸಿದ್ದರಾಮಯ್ಯ
ಅವರು
ಕುಂದಗೋಳದಲ್ಲಿನ
ಮೇವು
ಕೇಂದ್ರ
ವೀಕ್ಷಣೆ
ಮಾಡಿದರು.
ನಂತರ
ಶುದ್ಧ
ನೀರಿನ
ಘಟಕ
ಉದ್ಘಾಟನೆ
ಮಾಡಿದರು.
ಯರಗುಪ್ಪಿಯಲ್ಲಿ
ಮೇವು
ಕೇಂದ್ರ
ವೀಕ್ಷಣೆ
ಮಾಡಿದರು.
[ಉತ್ತರ
ಕರ್ನಾಟಕದ
6
ಬರಪೀಡಿತ
ಜಿಲ್ಲೆಗಳಿಗೆ
ಸಿಎಂ
ಪ್ರವಾಸ]
ಕುಂದಗೋಳ
ತಾಲೂಕಿನ
ಭಂಡಿವಾಡ
ಗ್ರಾಮದಲ್ಲಿ
ಕುಡಿಯುವ
ನೀರಿನ
ವ್ಯವಸ್ಥೆ
ಪರಿಶೀಲನೆ
ಮಾಡಿ
ನಂತರ,
ಗುಡ್ಯಾನಕಟ್ಟಿ
ಗ್ರಾಮದಲ್ಲಿ
ಕೆರೆ
ಹೂಳು
ತೆಗೆಯುವ
ಕಾಮಗಾರಿ
ವೀಕ್ಷಣೆ
ಮಾಡಿದರು.
ಅಮೀನಬಾವಿಯ
ಜಲ
ಶುದ್ಧೀಕರಣ
ಘಟಕವನ್ನು
ಪರಿಶೀಲಿಸಿದರು.