ರುದ್ರಭೂಮಿಯಲ್ಲಿ ಗುಂಡಿ ತೋಡಿ ಹಣ ಲೂಟಿ, ವೀರಶೈವರು ಸಿಡಿಮಿಡಿ
ದಾವಣಗೆರೆ, ಆಗಸ್ಟ್ 22: ದಾವಣಗೆರೆಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರದ ವೇಳೆಯಲ್ಲಿ ಗುಂಡಿ ತೆಗೆಯಲು ಅಧಿಕ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿಬ್ಬಂದಿಗಳ
ವರ್ತನೆಯನ್ನು
ಖಂಡಿಸಿ,
ವೀರಶೈವ
ಮುಖಂಡರು
ಮಹಾನಗರ
ಪಾಲಿಕೆ
ಮಹಾಪೌರರಿಗೆ
ಮನವಿ
ಸಲ್ಲಿಸಿದರು.
ಒಂದು
ಹೆಣದ
ಗುಂಡಿ
ತೆಗೆಯಲು
4,500
ರು
ಗಳನ್ನು
ನೀಡಬೇಕು.
2,000
ರು
ಅಡ್ವಾನ್ಸ್
ಕೊಟ್ರೆ
ಮಾತ್ರ
ಗುಂಡಿ
ತೆಗೆಯುತ್ತೇನೆ
ಎಂದು
ಅಲ್ಲಿನ
ಕೆಲಸಗಾರರು
ಹೇಳುತ್ತಾರೆ.
ಇದರಿಂದ
ಬಡವರಿಗೆ
ತುಂಬ
ತೊಂದರೆಯಾಗಲಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲಿಲಿಕಾರ್ಜುನ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜೆ. ಸೋಮನಾಥ್, ಸೋಮಣ್ಣ, ಬಿ ಮಂಜುನಾಥ್, ಅಕ್ಕೆ ಪ್ರಭು, ಅಜ್ಜಂಪುರ ಮೃತ್ಯುಂಜಯ, ಶಾಂತಕುಮಾರ್ ಮುಂತಾದವರು ಇದ್ದರು.
Comments
English summary
Davangere : Lingayat Burial Ground staff and Gravedigger demand more money to their work and action has to be taken soon demanded public and a plea is given to Davanagere City Corporation.
Story first published: Tuesday, August 22, 2017, 9:11 [IST]