ದಾವಣಗೆರೆ: ನಿರುದ್ಯೋಗಿಗಳಿಗೆ ಸ್ವಉದ್ಯೋಗ ಶಿಬಿರ
ದಾವಣಗೆರೆ, ಸೆ. 14: ತೋಳಹುಣಸೆಯ ರೇಷ್ಮೆ ಇಲಾಖೆ ಆವರಣದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಆಸಕ್ತ ಯುವಕ/ತಿಯರು ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ವಿವಿಧ ರೀತಿಯ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
*
ಸೆಪ್ಟೆಂಬರ್
15
ರಿಂದ
10
ದಿನಗಳ
ಕಾಲ
ಈ
ತರಬೇತಿ
ಶಿಬಿರ
ನಡೆಸಲಾಗುತ್ತದೆ.
ಕೃಷಿ
ಹಾಗೂ
ಕೃಷಿಯೇತರ
ಚಟುವಟಿಕೆ
ಕುರಿತು
ತರಬೇತಿ,
*
ಸೆಪ್ಟೆಂಬರ್
16
ರಿಂದ
21
ದಿನಗಳ
ಬೇಸಿಕ್
ಫೋಟೋಗ್ರಫಿ
ಮತ್ತು
ವೀಡಿಯೋಗ್ರಾಫಿ
* ಸೆಪ್ಟೆಂಬರ್ 26 ರಿಂದ ವಿಕಲಚೇತನರಿಗೆ 13 ದಿನಗಳ ಸಣ್ಣ ಆದಾಯ ಚಟುವಟಿಕೆಗಳು ರಾಗಿಯಿಂದ ಶಕ್ತಿವರ್ಧಕ ಆಹಾರ, ಅಗರಬತ್ತಿ, ಸೋಪ್ ಆಯಿಲ್, ಪೆನಾಯಿಲ್, ವ್ಯಾಸಲಿನ್, ಬಟ್ಟೆ ಒಗೆಯುವ ಸೋಪಿನ ಪೌಡರ್ ತಯಾರಿಕೆ ಕುರಿತು ತರಬೇತಿ ನೀಡಲಾಗುವುದು.
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ:
ಕೆ.
ನಾಗರಾಜ್,
ನಿರ್ದೇಶಕರು,
ಕೆನರಾ
ಬ್ಯಾಂಕ್
ಗ್ರಾಮೀಣ
ಸ್ವಉದ್ಯೋಗ
ತರಬೇತಿ
ಸಂಸ್ಥೆ,
ತೋಳಹುಣಸೆ,
ರೇಷ್ಮೆ
ಇಲಾಖೆ
ಆವರಣ.
ದಾವಣಗೆರೆ.
ದೂರವಾಣಿ
:
08192-210
707/95383
95817.
(ಒನ್ಇಂಡಿಯಾ
ಸುದ್ದಿ)
Comments
English summary
Job Training for self employment will be conducted for youths from Davanagere district. Ten day long training session will start from September 15. Interested youths can apply at the earliest.
Story first published: Wednesday, September 14, 2016, 18:03 [IST]