ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಜಯಂತಿ ನಟರಾಜನ್
ಚೆನ್ನೈ, ಜ.30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ವಿರುದ್ಧ ಕಿಡಿಕಾರಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಪಕ್ಷದ ಹಿರಿಯ ನಾಯಕಿ ಜಯಂತಿ ನಟರಾಜನ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಪತ್ರದ ಮರ್ಮ ಹಾಗೂ ಕಾಂಗ್ರೆಸ್ ತೊರೆಯುತ್ತಿರುವುದೇಕೆ ಎಂಬುದನ್ನು ವಿವರಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ನೀಡಿದ ಹುದ್ದೆ ಹಾಗೂ ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಕುಟುಂಬದ ರಕ್ತದಲ್ಲೇ ಕಾಂಗ್ರೆಸ್ ಪಕ್ಷ ಬರೆದಿದೆ. ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ಸಿಗೆ ನಿಷ್ಠಳಾಗಿ ಬೆಳೆದೆ. ಆದರೆ, ನಾನು ಪಕ್ಷ ಸೇರಿದಾಗ ಇದ್ದ ಸಿದ್ಧಾಂತ, ವಾತಾವರಣ ಈಗ ಇಲ್ಲ. ಹೀಗಾಗಿ ನಾನು ಇಲ್ಲಿ ಉಳಿಯಲು ಆಗುತ್ತಿಲ್ಲ ಎಂದು ಜಯಂತಿ ನಟರಾಜನ್ ಬೇಸರ ವ್ಯಕ್ತಪಡಿಸಿದರು. [ಸೋನಿಯಾಗೆ ಜಯಂತಿ ಬರೆದ ಪತ್ರ ಇಲ್ಲಿದೆ]
ಜಯಂತಿ
ನಟರಾಜನ್
ಅವರು
ಪತ್ರದಲ್ಲಿ
ಬರೆದಿದ್ದನ್ನೇ
ಬಹುತೇಕ
ಸುದ್ದಿಗೋಷ್ಠಿಯಲ್ಲಿ
ಹೇಳಿದ್ದು
ವಿಶೇಷವಾಗಿತ್ತು.
ಸುದ್ದಿಗೋಷ್ಠಿ
ವಿವರ
ಇಲ್ಲಿದೆ:
*
ಲೋಕಸಭೆ
ಚುನಾವಣೆಗೆ
ನೂರು
ದಿನ
ಇದೇ
ಎನ್ನುವಾಗ
ನನ್ನನ್ನು
ಮೂಲೆಗುಂಪು
ಮಾಡಲಾಯಿತು.
*
ನಾನು
ಏನಾದರೂ
ತಪ್ಪು
ಮಾಡಿದ್ದರೆ
ಶಿಕ್ಷಿಸಲಿ,
ಭ್ರಷ್ಟಾಚಾರ
ಎಸಗಿದ್ದರೆ
ತನಿಖೆ
ನಡೆಸಲಿ,
ನೇಣಿಗೇರಲು
ನಾನು
ಸಿದ್ಧ
*
ಗಾಂಧಿ
ಪರಿವಾರದ
ನಿಷ್ಠಾವಂತೆ
ಎಂದು
ಹೇಳಿಕೊಳ್ಳಲು
ಹೆಮ್ಮೆಯಾಗುತ್ತದೆ.
ಇದರಲ್ಲಿ
ಮುಜುಗರವಿಲ್ಲ.
Today
I
announce
my
resignation
from
primary
membership
of
Congress:
Jayanthi
Natarajan
pic.twitter.com/vC1UVYuano
—
ANI
(@ANI_news)
January
30,
2015
* ನನ್ನನ್ನು ಯಾರು ಬೆದರಿಸಿಲ್ಲ. ಒತ್ತಡ ಹೇರಿಲ್ಲ. ನನ್ನ ಸ್ವ ಇಚ್ಛೆಯಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. [ಜಯಂತಿ ನಟರಾಜನ್ ಯಾರು?]
* ಬಿಜೆಪಿಯಾಗಲಿ ಅಥವಾ ತಮಿಳುನಾಡಿನ ಪ್ರಾದೇಶಿಕ ಪಕ್ಷವಾಗಲಿ ಸೇರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
* ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಆಗಲಿಲ್ಲ, ಫಿಕ್ಕಿ ಸಮ್ಮೇಳನದ ಬಗ್ಗೆ ರಾಹುಲ್ ಗೆ ಪತ್ರ ಬರೆದರೆ I am a little busy ಎಂದು ಉತ್ತರಿಸಿದ್ದರು. ವಿನಾಕಾರಣ ವಕ್ತಾರೆ ಸ್ಥಾನದಿಂದ ಕೆಳಗಿಳಿಸಲಾಯಿತು.
I
have
no
issues
with
State
party
at
all,
I
was
sidelined
by
the
National
High
Command:
Jayanthi
Natarajan
—
ANI
(@ANI_news)
January
30,
2015
* ರಾಜ್ಯ ಕಾಂಗ್ರೆಸ್ ಜೊತೆ ಯಾವುದೇ ವೈಮನಸ್ಯವಿಲ್ಲ. ಹೈಕಮಾಂಡ್ ನಾಯಕರಿಂದ ತುಂಬಾ ನೊಂದಿದ್ದೇನೆ.
*
ಒಡಿಶಾದಲ್ಲಿ
ವೇದಾಂತ
ಸಂಸ್ಥೆ
ಗಣಿಗಾರಿಕೆ
ವಿಷಯದಲ್ಲಿ
ರಾಹುಲ್
ಗಾಂಧಿ
ಅವರು
ಮೂಗು
ತೂರಿಸಿದರು.
ಸುಮಾರು
30,000
ಕೋಟಿ
ರು
ಪ್ರಾಜೆಕ್ಟ್
ಕೈತಪ್ಪುತ್ತಿದೆ
ಎಂದು
ನನ್ನ
ಸಹದ್ಯೋಗಿಗಳು
ಒತ್ತಡ
ಹೇರಿದರು.
It
is
my
duty
to
make
sure,every
single
step
I
took
should
be
strictly
according
to
law,
and
to
preserve
the
environment:
Jayanthi
Natarajan
—
ANI
(@ANI_news)
January
30,
2015
* ಅದರೆ, ನಾನು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿರಲಿಲ್ಲ. ನಾನು ಮಾಡಿದ್ದು ಸರಿ ಎಂದು ಸುಪ್ರೀಂಕೋರ್ಟ್ ಕೂಡಾ ತೀರ್ಪು ನೀಡಿತು.
But
I
had
to
keep
on
telling
that
I
have
to
make
sure
that
environment
and
future
is
not
destroyed:Jayanthi
Natarajan
pic.twitter.com/ITqPI8wE5O
—
ANI
(@ANI_news)
January
30,
2015
* ವಿನಾಕಾರಣ ನನ್ನನ್ನು ರಾಹುಲ್ ವಿರುದ್ಧ ಎತ್ತಿ ಕಟ್ಟಲಾಯಿತು. ಫಿಕ್ಕಿ ಸಮ್ಮೇಳನದಲ್ಲಿ ರಾಹುಲ್ ನೀಡಿದ ಹೇಳಿಕೆ ಪಕ್ಷಕ್ಕೆ ಮುಳುವಾಯಿತು.
*
ನಾನು
ನಾಲ್ಕು
ತಲೆಮಾರಿನ
ನಾಯಕಿಯಾಗಿ
ನಮ್ಮ
ಕುಟುಂಬದಿಂದ
ಕಾಂಗ್ರೆಸ್
ಗೆ
ಸೇರಿದೆ.
ನನಗೆ
ಈಗ
ನನ್ನ
ನೆಚ್ಚಿನ
ಪಕ್ಷದಲ್ಲೇ
ಉಸಿರುಗಟ್ಟಿಸುವಂಥ
ವಾತಾವರಣ
ಸೃಷ್ಟಿಯಾಗಿರುವುದು
ಬೇಸರ
ತರಿಸಿದೆ.
*
ನಾನು
ಬುಡಕಟ್ಟು
ಜನಾಂಗ,
ಪರಿಸರ
ಉಳಿಸಲು
ಶ್ರಮಿಸಿದ್ದೇ
ತಪ್ಪಾಯಿತೇ?
ಇಂದಿರಾ
ಗಾಂಧಿ
ಅವರು
ಹಾಕಿಕೊಟ್ಟ
ಮಾರ್ಗದಲ್ಲಿ
ನಾನು
ಚಲಿಸಿದೆ.
*
ಬಿಜೆಪಿ
ಸರ್ಕಾರ
ನಾನು
ಕ್ಲಿಯೆರನ್ಸ್
ಕೊಟ್ಟ
ಯೋಜನೆಗಳನ್ನು
ಮಾತ್ರ
ಮುಂದುವರೆಸಿ
ಪರಿಸರ
ಕಾಳಜಿ
ಮೆರೆದಿದೆ.
ಇದಕ್ಕಾಗಿ
ಧನ್ಯವಾದ
ಅರ್ಪಿಸುತ್ತೇನೆ.