ಆರ್ ಬಿಐ ಬಡ್ಡಿ ದರ ಯಥಾಸ್ಥಿತಿ: ಸಾರ್ವಜನಿಕ ಹೂಡಿಕೆಗೆ ಉತ್ತೇಜನ
ನವದೆಹಲಿ, ಜೂನ್ , 07: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟ ಮಾಡಿದೆ. ದೇಶದ ಜಿಡಿಪಿ ಏರಿಕೆ ಕಂಡಿದ್ದರೂ ಬಡ್ಡಿ ದರದಲ್ಲಿ ತಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಕಳೆದ ಬಾರಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ರೆಪೋದರವನ್ನು 25 ಮೂಲಾಂಕ ಕಡಿತ ಮಾಡಲಾಗಿತ್ತು. ಈ ಬಾರಿ ಹಣದುಬ್ಬರದ ಆತಂಕದ ಹಿನ್ನೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.[ದೋಸೆ ಬೆಲೆ ಇಳಿಕೆ ಆಗಿಲ್ಲವೇಕೆ? ಆರ್ ಬಿಐ ಗರ್ವನರ್ ಉತ್ತರ ಇಲ್ಲಿದೆ]
ರಿಸರ್ವ್
ಬ್ಯಾಂಕ್
ನಿಂದ
ಬ್ಯಾಂಕ್
ಗಳಿಗೆ
ನೀಡುವ
ಸಾಲದ
ಮೇಲಿನ
ಬಡ್ಡಿದರವನ್ನು
ಶೇ.6.05
ರಲ್ಲೇ
ಕಾಯ್ದುಕೊಳ್ಳಲಾಗಿದೆ.
ಇನ್ನು
ಸಿಆರ್
ಆರ್
ನಲ್ಲಿಯೂ
ಯಾವುದೇ
ಬದಲಾವಣೆ
ಮಾಡಲಾಗಿಲ್ಲ.
ಹಿಂದೆ
ಇದ್ದ
ಶೇ.4
ರಷ್ಟನ್ನೆ
ಕಾಯ್ದುಕೊಳ್ಳಲಾಗಿದೆ.
ಸಾರ್ವಜನಿಕರ
ಹೂಡಿಕೆಯನ್ನು
ಉತ್ತೇಜಿಸಲು
ಕ್ರಮ
ಈ
ಕ್ರಮ
ನೆರವಾಗಲಿದೆ.
ಯಾವುದೇ
ಬದಲಾವಣೆ
ಮಾಡದ
ಕಾರಣ
ಸಾಲ
ನೀಡಿಕೆ
ಮತ್ತು
ಬಡ್ಡಿ
ದರ
ಹಿಂದಿನಂತೆಯೇ
ಮುಂದುವರಿಯಲಿದೆ
ಎಂದು
ಆರ್
ಬಿ
ಐ
ಗವರ್ನರ್
ರಘುರಾಂ
ರಾಜನ್
ತಿಳಿಸಿದ್ದಾರೆ.[ಪಾನ್
ನಂಬರ್
ಕಳಕೊಂಡ್ರಾ?
ಚಿಂತೆ
ಬಿಡಿ,
ಇಲ್ಲಿ
ನೋಡಿ]
ತೈಲ
ದರದಲ್ಲಿ
ಆಗುತ್ತಿರುವ
ಬದಲಾವಣೆ
ಅರ್ಥವ್ಯವಸ್ಥೆಯ
ಮೇಲೆ
ಪರಿಣಾಮ
ಬೀರುತ್ತಿದ್ದು
ಅದರ
ನಿಯಂತ್ರಣಕ್ಕೆ
ಪರ್ಯಾಯ
ಕ್ರಮ
ತೆಗೆದುಕೊಳ್ಳಲಾಗುತ್ತಿದೆ
ಎಂದು
ರಘುರಾಂ
ರಾಜನ್
ತಿಳಿಸಿದ್ದಾರೆ.
ಬದಲಾವಣೆ
ಇಲ್ಲ:
ಗೃಹ
ಸಾಲ,
ವಾಹನ
ಸಾಲ
ಸೇರಿದಂತೆ
ಯಾವ
ಸಾಲಗಳ
ಮೇಲಿನ
ಬಡ್ಡಿಯೂ
ಬದಲಾಗುವುದಿಲ್ಲ.
ಹಿಂದಿನ
ಸಾರಿ
25
ಮೂಲಾಂಕ
ಕಡಿತ
ಮಾಡಿದ್ದ
ಕಾರಣ
ಗೃಹ
ಸಾಲದ
ಬಡ್ಡಿ
ದರದಲ್ಲಿ
ಗಣನೀಯ
ಇಳಿಕೆ
ಕಂಡುಬಂದಿತ್ತು.