ಕಟ್ಟಡದ ಅವಶೇಷಗಳಡಿ ಸಿಲುಕಿ ಇಬ್ಬರು ಸಾವು, 4 ಮಂದಿ ರಕ್ಷಣೆ
ಬೆಂಗಳೂರು, ಅಕ್ಟೋಬರ್ 05: ಬೆಳ್ಳಂದೂರು ಗೇಟ್ ಮಾರತ್ತಹಳ್ಳಿ ರಿಂಗ್ ರಸ್ತೆ, ಇಕೋ ಸ್ಪೇಸ್ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
*
ಪಕ್ಕದ
ಕಟ್ಟಡದ
ಭದ್ರತಾ
ಸಿಬ್ಬಂದಿ
ಸೇರಿದಂತೆ
ಇಬ್ಬರ
ಶವ
ಪತ್ತೆ,
ನಾಲ್ವರ
ರಕ್ಷಣೆಗಾಗಿ
ಶೋಧಕಾರ್ಯ
ಮುಂದುವರಿಕೆ
*
ಬಿಬಿಎಂಪಿ
ಮಹದೇವಪುರ
ವಲಯದ
ಜಂಟಿ
ಆಯುಕ್ತ
ಮುನಿವೀರಪ್ಪ
ಅವರು
ಕಟ್ಟಡದ
ವಿವರಗಳನ್ನು
ನೀಡಿದ್ದಾರೆ.
*
2015ರ
ಆಗಸ್ಟ್
13ರಂದು
ಅನುಮತಿ
ಪಡೆದಿರುವ
ವಿನಯ್
ಕುಮಾರ್
ದೋಂಗಲು
ಅವರು
6
ತಿಂಗಳ
ಹಿಂದೆ
ಕಾಮಗಾರಿ
ಆರಂಭಿಸಿದ್ದರು.
*
ಘಟನಾ
ಸ್ಥಳದಲ್ಲಿ
ರಕ್ಷಣಾ
ಕಾರ್ಯ
ಪರಿಶೀಲನೆ
ನಡೆಸಿದ
ಪೊಲೀಸ್
ಅಧಿಕಾರಿ
ಎಂಎನ್
ರೆಡ್ಡಿ
,
ಬಿಜೆಪಿ
ಮುಖಂಡ
ಅರವಿಂದ
ಲಿಂಬಾವಳಿ
ಹಾಗೂ
ಬಿಬಿಎಂಪಿ
ಮೇಯರ್
ಪದ್ಮಾವತಿ.
*
ಓರ್ವ
ಬಾಲಕ
ಸೇರಿದಂತೆ
ನಾಲ್ವರನ್ನು
ರಕ್ಷಿಸಲಾಗಿದೆ.[ಕಟ್ಟಡ
ಕುಸಿತ:
ಅಧಿಕಾರಿಗಳನ್ನು
ವಜಾ
ಮಾಡಿದ
ಮೇಯರ್]
*
ಕಟ್ಟಡದ
ಅವಶೇಷಗಳಡಿ
ಸಿಲುಕಿ
ಓರ್ವ
ವ್ಯಕ್ತಿ
ಸಾವನ್ನಪ್ಪಿದ್ದಾರೆ.
ಮೃತರ
ಗುರುತು
ಪತ್ತೆಯಾಗಿಲ್ಲ.
Four persons escaped. Four suspected trapped. One of them rescued by our Rescuers alive.
— M N Reddi, IPS (@DGP_FIRE) October 5, 2016
* ಕಟ್ಟಡದ ಅವಶೇಷಗಳಿಂದ 8 ವರ್ಷದ ಬಾಲಕನ ರಕ್ಷಣೆ ಮಾಡಲಾಗಿದೆ. ರಕ್ಷಿಸಲಾದ ಮಗುವನ್ನು ಯಾದಗಿರಿ ಮೂಲದ ಕಾರ್ಮಿಕ ಬನ್ನಪ್ಪ ಎಂದು ಗುರುತಿಸಲಾಗಿದೆ.[ಗ್ಯಾಲರಿ: ಬೆಳ್ಳಂದೂರು ಕಟ್ಟಡ ಕುಸಿತದ ಅವಶೇಷಗಳು]
Well done @KarFireDept for rescuing 8 year old son of labourer who was trapped under debris of under construction bldg #Bengaluru pic.twitter.com/9stJSptIQR
— Gautam (@gautyou) October 5, 2016
* ಸುಮಾರು 20ಕ್ಕೂ ಅಧಿಕ ಮಂದಿ ಕಟ್ಟಡ ಕೆಳಗೆ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
* 3 ಅಗ್ನಿಶಾಮಕ ದಳ ತಂಡದ 50ಕ್ಕೂ ಅಧಿಕ ಮಂದಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ನಿರ್ಮಾಣದ
ನಿಯಮಗಳನ್ನು
ಉಲ್ಲಂಘಿಸಿ
ಕಟ್ಟಡ
ನಿರ್ಮಾಣ
ಮಾಡಿರುವ
ಶಂಕೆ
ವ್ಯಕ್ತವಾಗಿದೆ.
2 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು 5 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತೇನೆ.
Under Construction 5 storey #Buildingcollapse near Bellanduru Gate #Bengaluru. @KarFireDept @Rohini_Swamy pic.twitter.com/Szvu7jyeoD
— PublicTV (@publictvnews) October 5, 2016
ಮೇಯರ್ ಜತೆಗೂ ಮಾತನಾಡುತ್ತೇನೆ ಎಂದು ಶಾಸಕ ರಘು ಆಚಾರ್ ಅವರು ಖಾಸಗಿ ವಾಹಿನಿ ಜತೆ ಮಾತನಾಡುತ್ತಾ ತಿಳಿಸಿದರು. ಸುಮಾರು 50ಕ್ಕೂ ಅಧಿಕ ಸಿಬ್ಬಂದಿ ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.