ತಮಿಳುನಾಡು ಸರ್ಕಾರಕ್ಕೆ ಸುಬ್ರಮಣ್ಯಯನ್ ಸ್ವಾಮಿ ಸಲಹೆ?
ನವದೆಹಲಿ, ಸೆಪ್ಟೆಂಬರ್ 07 : ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣ್ಯಯನ್ ಸ್ವಾಮಿ ಅವರು ತಮಿಳುನಾಡು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ. ಕಾವೇರಿ ನದಿ ನೀರಿಗಾಗಿ ಬಡಿದಾಡುವುದನ್ನು ನಿಲ್ಲಿಸಿ ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯುವುದಕ್ಕೆ ಹಾಗೂ ಕೃಷಿಗೆ ಬಳಸಿಕೊಳ್ಳಿ ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.
ಕಾವೇರಿ
ನದಿ
ನೀರಿಗಾಗಿ
ಕರ್ನಾಟಕ
ಮತ್ತು
ತಮಿಳುನಾಡಿನ
ನಡುವೆ
ಜಲಸಮರ
ಮುಂದುವರಿಯುತ್ತಲೇ
ಇದೆ.
ಈ
ಬಗ್ಗೆ
ಟ್ವೀಟ್
ಮಾಡಿರುವ
ಸುಬ್ರಮಣಿಯನ್
ಸ್ವಾಮಿ
ಅವರು,
ತಮಿಳುನಾಡು
ವಿನಾಕಾರಣ
ಕಾವೇರಿ
ನೀರಿಗಾಗಿ
ಕರ್ನಾಟಕದ
ಜೊತೆ
ಜಗಳ
ಮಾಡುವುದನ್ನು
ಬಿಟ್ಟು
ಸಮುದ್ರ
ನೀರನ್ನು
ಶುದ್ಧೀಕರಿಸಿ
ಉಪಯೋಗಿಸಿಕೊಳ್ಳಲಿ
ಎಂದಿದ್ದಾರೆ.
[ಕಾವೇರಿ
ಕೇಸ್
:
ನಾರಿಮನ್
ಆಯ್ಕೆ
ಮಾಡಿದ್ದು
ಯಾರು?]
ಸುಬ್ರಮಣಿಯನ್ ಸ್ವಾಮಿ ಅವರು ಮಾಡಿರುವ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸಮುದ್ರದ ನೀರನ್ನು ಬಳಸಿಕೊಳ್ಳುವ ತಂತ್ರಜ್ಞಾನ ಇದ್ದರು, ಅದರ ಸಮರ್ಪಕ ಬಳಕೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟ್ವೀಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಫಾಲಿ ನಾರಿಮನ್ ತೆಗೆದು ಹಾಕಿ, ಬೇಡಿಕೆಗೆ ಸೊಪ್ಪು ಹಾಕದ ಸಿಎಂ]
Tamil Nadu should stop whining about Cauvery River and instead desalinate sea water for drinking purpose as well as for irrigation
— Subramanian Swamy (@Swamy39) September 7, 2016
@Swamy39 @mepratap happy u said farmers are facing issue in Mandya for shortage of water , whenever jaya comes there is an issue with kar
— kiran pattar banavar (@kiran_pattar) September 7, 2016
10 ದಿನಗಳ ಕಾಲ 15,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಯಬಿಡಬೇಕೆಂದು ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಕೆಆರ್ಎಸ್ ನಿಂದ ತಮಿಳುನಾಡಿಗೆ ನೀರು ಹರಿಯಬಿಡಲಾಗಿದೆ.
@Swamy39 when Amma is giving so much freebies costing crores, is it diffclt to get a desalinating plant for the people of TN?? RoI Zero???
— Bijoy (@jiboyv) September 7, 2016
@Swamy39 This applies to karnataka as well. Although interesting point is only during JJ period there will be so called whining..
— LiveLifeTheBest (@RaviSeetharam) September 7, 2016
(ಒನ್ಇಂಡಿಯಾ ಸುದ್ದಿ)