ರಂಗ ಶಂಕರದಲ್ಲಿ 'ಬೀದಿಯೊಳಗೊಂದು ಮನೆಯ ಮಾಡಿ'
ಮೋಹಿತ್ ಟಾಕಲ್ಕರ್ . ಅವರ ನಿರ್ದೇಶನದ ಕನ್ನಡ ನಾಟಕ "ಬೀದಿಯೊಳಗೊಂದು ಮನೆಯ ಮಾಡಿ ." ಡಿಸೆಂಬರ್ 17 ರಂದು ಬೆಂಗಳೂರಿನ ಜೆಪಿ ನಗರದ ರಂಗಶಂಕರದಲ್ಲಿ ಎರಡು ಪ್ರದರ್ಶನ ಕಾಣುತ್ತಿದೆ.
ಬೆಂಗಳೂರು, ಡಿಸೆಂಬರ್ 16: "ಮೈ ಹೂಂ ಯೂಸುಫ್ ಔರ್ ಯೇ ಹೈ ಮೇರಾ ಭಾಯಿ " ಹಾಗೂ ಗಿರೀಶ್ ಕಾರ್ನಾಡರ ನಾಟಕ "ಬೆಂದಕಾಳು ಆನ್ ಟೋಸ್ಟ್ " ನಾಟಕವನ್ನು ಆಧರಿಸಿದ ಮರಾಠಿ ನಾಟಕ "ಉಣೇ ಪುರೇ ಶಹರ್ ಏಕ್ " ನಾಟಕಗಳ ನಿರ್ದೇಶಕ ಮೋಹಿತ್ ಟಾಕಲ್ಕರ್ ಅವರ ನಿರ್ದೇಶನದ ಕನ್ನಡ ನಾಟಕ "ಬೀದಿಯೊಳಗೊಂದು ಮನೆಯ ಮಾಡಿ ." ಶನಿವಾರದಂದು ರಂಗ ಶಂಕರದಲ್ಲಿ ನೋಡಿ ಆನಂದಿಸಿ
ಅನಂತ
ಚತುರ್ದಶಿಯ
ದಿನ
ಇಡೀ
ಪುಣೆ
ಒಂದು
ಸಂಭ್ರಮದಲ್ಲಿ
ಮುಳುಗಿಬಿಡುತ್ತದೆ.
ಗಣೇಶ
ವಿಸರ್ಜನೆಯ
ಮೆರವಣಿಗೆ
.
ಸುಮಾರು
ಮೂವತ್ತು
ಮೂವತ್ತೆರಡು
ಗಂಟೆಗಳ
ನಿರಂತರ
ಮೆರವಣಿಗೆ
ಇದು
.
ಪುಣೆಯ ಲಕ್ಷ್ಮಿ ರಸ್ತೆ ಈ ಮೆರವಣಿಗೆಯ ಮುಖ್ಯ ಭಾಗ . ಈ ರಸ್ತೆಯ ಎರಡೂ ಬದಿಯಲ್ಲಿನ ಮನೆಗಳ ಬಾಲ್ಕನಿಗಳಿಗೆ ಅಂದು ವಿಪರೀತ ಬೇಡಿಕೆ . ಅಲ್ಲಿನ ಫುಟ್ ಪಾತುಗಳಂತೂ ಕಾಲಿಡಲು ಜಾಗವಿಲ್ಲದೇ ಕಿಕ್ಕಿರಿದಿರುತ್ತವೆ . ಆ ಮೆರವಣಿಗೆ ನೋಡದ ಭಕ್ತ ಭಕ್ತನೇ ಅಲ್ಲ ಅನ್ನುವಷ್ಟರ ಮಟ್ಟಿಗಿನ ಪರಿಸ್ಥಿತಿ ಉಂಟಾಗಿರುತ್ತದೆ .
ನಮ್ಮ
ನಾಯಕ
ಈ
ವರ್ಷ
ತನ್ನ
ಮನೆಯ
ಬಾಲ್ಕನಿಯ
ಬಾಗಿಲನ್ನು
ಮುಚ್ಚಿ
ಮೆರವಣಿಗೆ
ನೋಡಬಾರದು
ಎಂದು
ತೀರ್ಮಾನಿಸಿದ್ದಾನೆ
.
ಅಲ್ಲೇ
ಶುರುವಾಗುವುದು
ಸಾಂಸಾರಿಕ
ರಾಜಕೀಯ
,
ಧಾರ್ಮಿಕ
ರಾಜಕೀಯ
.
ಒಳ
-ಹೊರಗಿನ
ಒತ್ತಡಗಳು
,
ವಾದಕ್ಕೂ
-ಜಗಳಕ್ಕೂ
ತಯಾರಾದ
ಬಂಧುಗಳು
,
ನೆರೆ
-ಹೊರೆಯವರು
.
ಮುಚ್ಚಿದ
ಬಾಗಿಲ
ಸುತ್ತ
ನಾಟಕ
ಬಿಚ್ಚಿಕೊಳ್ಳುತ್ತದೆ
.
ಮರಾಠಿ
ಮೂಲ
ಢೋಲ್
ತಾಷೆ
:
ರಚನೆ
:
ಚಂ
ಪ್ರ
ದೇಶಪಾಂಡೆ
ಕನ್ನಡಕ್ಕೆ
:
ಶ್ರೀಪತಿ
ಮಂಜನಬೈಲ್,
ಸುರೇಂದ್ರನಾಥ್
ನಿರ್ದೇಶನ
:
ಮೋಹಿತ್
ಟಾಕಲ್ಕರ್
ಡಿಸೆಂಬರ್
17
|
ಮಧ್ಯಾಹ್ನ
3:30
ಮತ್ತು
ಸಂಜೆ
7:30
ರಂಗ
ಶಂಕರ
|
ಟಿಕೆಟ್
ದರ
150/-
,
ಟಿಕೆಟ್ಗಳು
ರಂಗ
ಶಂಕರದಲ್ಲಿ
ದೊರೆಯುತ್ತವೆ.
paytm
ಮತ್ತು
debit/credit
card
ಸ್ವೀಕರಿಸಲಾಗುವುದು
ಆನ್ಲೈನ್
ಟಿಕೆಟ್ಗಳು
:
www.bookmyshow.com
(ಒನ್ಇಂಡಿಯಾ ಸುದ್ದಿ)