ರಾಜ್ ರಾಗ : ರಾಜೋತ್ಸವದಲ್ಲಿ ರಾಗದ ಉತ್ಸವ
ಏಪ್ರಿಲ್
ಎಂದರೆ
ಅದು
ಕನ್ನಡಿಗರಿಗೆ
"
ರಾಜೋತ್ಸವ
"
ಇದನ್ನು
ಮತ್ತಷ್ಟು
ಮೆರಗುಗೊಳಿಸಲು
'
ಅವಿರತ
'
ಮತ್ತು
'
ಭ್ರಮೆ
'
ತಂಡಗಳು
ಜಂಟಿಯಾಗಿ
ಏಪ್ರಿಲ್
24
ಅಂದರೆ
ನಟ
ಸಾರ್ವಭೌಮ
"
ಡಾ
.
ರಾಜ್
ಕುಮಾರ್
"
ಅವರ
ಜನ್ಮ
ದಿನದ
ಅಂಗವಾಗಿ
"
ರಾಜ್
ರಾಗ
"
ಎಂಬ
ವಿಶಿಷ್ಟವಾದ,
ವಿನೂತನ
ಕಾರ್ಯಕ್ರಮವನ್ನು
ಆಯೋಜಿಸಿದ್ದಾರೆ
.
"ನಾಡಿಗಾಗಿ ನಿರಂತರ " ಈ ಘೋಷವಾಕ್ಯದೊಂದಿಗೆ ಈಗಾಗಲೇ ಕನ್ನಡ ಸಾಹಿತ್ಯ , ಸಂಗೀತ ಕ್ಷೇತ್ರಗಳಲ್ಲಿ ತನ್ನದೇ ಆದ ವಿಭಿನ್ನ ರೀತಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ " ಅವಿರತ " ಸಂಸ್ಥೆಯು ಇದೀಗ ಸಂಗೀತ ಸಾಮ್ರಾಜ್ಯದಲ್ಲಿ ಪುಟ್ಟ ಹೆಜ್ಜೆಯಿಟ್ಟು ದೊಡ್ಡದಾಗಿ ಬೆಳೆಯುತ್ತಿರುವ ಅಪ್ಪಟ ಕನ್ನಡದ ಪ್ರತಿಭಾನ್ವಿತರ " ಭ್ರಮೆ " ತಂಡದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದಾರೆ . ಇದು ಅವರೇ ಹೇಳುವಂತೆ ಭಿನ್ನ - ಮಿಶ್ರ .[ಮಹಾರಾಷ್ಟ್ರ ಶಾಲೆ ಪಠ್ಯದಲ್ಲಿ ರಾಜ್ಕುಮಾರ್ ಕುರಿತು ಪಾಠ]
ಈ
ಕಾರ್ಯಕ್ರಮದ
ಮುಖ್ಯ
ಅತಿಥಿಯಾಗಿ
ನಾಡಿನ
ಖ್ಯಾತ
ಸಂಗೀತ
ನಿರ್ದೇಶಕರಾದ
'
ಶ್ರೀ
ರಾಜನ್
'
ರವರು
ಇರಲಿದ್ದು
ಸುಂದರ
ಸಂಜೆಗೆ
ಸಾಕ್ಷಿಯಾಗಲಿದ್ದಾರೆ.
ಇವರ ಈ ಪ್ರಯತ್ನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಮೆಚ್ಚುಗೆಯ ಮಾತುಗಳನ್ನು ಆಡುವ ಮೂಲಕ ಶುಭ ಹಾರೈಸಿದ್ದಾರೆ . ಬನ್ನಿ ನೀವು ಈ " ರಾಜ " ಮತ್ತು " ರಾಗ "ಉತ್ಸವದಲ್ಲಿ ಪಾಲ್ಗೊಂಡು ಕರುನಾಡ ಕಣ್ಮಣಿಯ ಹುಟ್ಟನ್ನು ಹಬ್ಬವಾಗಿಸಿ ..
ಭ್ರಮೆ
ತಂಡವು
ವಿಭಿನ್ನವಾಗಿ
ಕಾರ್ಯಕ್ರಮಕ್ಕೆ
ಆಹ್ವಾನಿಸಿದ್ದು
ಈ
ಕೆಳಕಂಡ
ವಿಡಿಯೋಗಳನ್ನೂ
ನೋಡಿ
..
ಪಾಸುಗಳಿಗೆ
ಸಂಪರ್ಕಿಸಿ
:
+91-9964126430
+91-9880086300
ಕಾರ್ಯಕ್ರಮ : ರಾಜ್ ರಾಗ
ದಿನಾಂಕ
:
24/04/2016,
ಭಾನುವಾರ
ಸ್ಥಳ
:
ಕೆ
ಇ
ಎ
ಪ್ರಭಾತ್
ರಂಗ
ಮಂದಿರ
ಕರ್ನಾಟಕ
ಇಂಜಿನಿಯರ್ಸ್
ಅಕಾಡೆಮಿ
ಬಸವೇಶ್ವರ
ನಗರ
,
ಬೆಂಗಳೂರು
-
79