ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಯತ್ನ
ಬೆಂಗಳೂರು, ಜು.03 : ತಮ್ಮ ಪುತ್ರನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ನ್ಯಾ.ಭಾಸ್ಕರರಾವ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರವೇ
ಅಧ್ಯಕ್ಷ
ಟಿ.ಎ.ನಾರಾಯಣಗೌಡ
ನೇತೃತ್ವದಲ್ಲಿ
ಪ್ರತಿಭಟನೆ
ನಡೆಯುತ್ತಿದೆ.
ಲೋಕಾಯುಕ್ತ
ಕಚೇರಿ
ಮುಂದೆ
ಪ್ರತಿಭಟನೆ
ನಡೆಯುತ್ತಿರುವುದರಿಂದ
ಕೆ.ಆರ್.ಸರ್ಕಲ್
ಸುತ್ತಮುತ್ತ
ಸಂಚಾರ
ದಟ್ಟಣೆ
ಉಂಟಾಗಿದೆ.
ಲೋಕಾಯುಕ್ತ
ಕಚೇರಿಗೆ
ಮುತ್ತಿಗೆ
ಹಾಕಲು
ಯತ್ನಿಸಿದ
ಕಾರ್ಯಕರ್ತರನ್ನು
ಪೊಲೀಸರು
ಬಂಧಿಸಿದರು.
[ಲೋಕಾಯುಕ್ತ
ಪದಚ್ಯುತಿ
ಹೇಗೆ?,
ಕಾನೂನು
ಪ್ರಕ್ರಿಯೆ]
ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಲೋಕಾಯುಕ್ತ ಸಂಸ್ಥೆಗೆ ಕಳಂಕ ತಂದಿರುವ ಭಾಸ್ಕರರಾವ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಭ್ರಷ್ಟಾಚಾರವನ್ನು
ತಡೆಗಟ್ಟುವಲ್ಲಿ
ಲೋಕಾಯುಕ್ತ
ಸಂಸ್ಥೆ
ಮಹತ್ವದ
ಪಾತ್ರವನ್ನು
ವಹಿಸುತ್ತದೆ.
ಆದರೆ,
ಈಗ
ಅದೇ
ಸಂಸ್ಥೆ
ಭ್ರಷ್ಟಾಚಾರದ
ಸುಳಿಗೆ
ಸಿಲುಕಿರುವುದು
ಆತಂಕಕಾರಿ
ಬೆಳವಣಿಗೆ
ಎಂದು
ಹೇಳಿದ
ಪ್ರತಿಭಟನಾಕಾರರು,
ತಮ್ಮ
ಪುತ್ರನ
ವಿರುದ್ಧ
ಆರೋಪ
ಕೇಳಿಬಂದ
ಹಿನ್ನಲೆಯಲ್ಲಿ
ನೈತಿಕ
ಹೊಣೆ
ಹೊತ್ತು
ಭಾಸ್ಕರರಾವ್
ಅವರು
ರಾಜೀನಾಮೆ
ಕೊಡಬೇಕು
ಎಂದು
ಆಗ್ರಹಿಸಿದರು.
ಕೋಲಾರದಲ್ಲಿಯೂ ಪ್ರತಿಭಟನೆ : ಲೋಕಾಯುಕ್ತ ನ್ಯಾ.ಭಾಸ್ಕರರಾವ್ ರಾಜೀನಾಮೆ ನೀಡಬೇಕು ಎಂದು ಕೋಲಾರದಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.