ಬೆಂಗಳೂರಿನ ಎಲ್ಲೆಡೆ ಕರ್ಫ್ಯೂ ಹಿಂತೆಗೆತ: ಆಯುಕ್ತ ಮೇಘರಿಕ್
ಬೆಂಗಳೂರು, ಸೆ. 14: ಬೆಂಗಳೂರು ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ನಿಷೇದಾಜ್ಞೆಯನ್ನು ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಹಿಂಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಘೋಷಿಸಿದ್ದಾರೆ.
ಬೆಂಗಳೂರಿನ
ಆಯಾಕಟ್ಟು
ಸ್ಥಳಗಳಲ್ಲಿ
ಬಿಗಿ
ಪೊಲೀಸ್
ಬಂದೋಬಸ್ತ್
ಏರ್ಪಡಿಸಿದ್ದು,
ಯಾವುದೆ
ಅಹಿತಕರ
ಘಟನೆಗಳು
ನಡೆಯದಂತೆ
ಸೂಕ್ತ
ಎಚ್ಚರಿಕೆ
ವಹಿಸಲಾಗಿದೆ.
#CauveryProtests Forces deployed across the city to ensure no untoward incidents occurs, #Normalcyrestored https://t.co/uhXuF5BB4A
— Secretary (DM) (@SEOC_Karnataka) September 14, 2016
ಮೆಟ್ರೋ
ಸೇವೆ,
ಬಿಎಂಟಿಸಿ
ಬಸ್
ಸಂಚಾರ,
ಆಟೋ
ರಿಕ್ಷಾ
ಹಾಗೂ
ಕ್ಯಾಬ್
ಗಳ
ಚಾಲನೆ
ಎಂದಿನಂತೆ
ಸಂಚಾರ
ಪ್ರಾರಂಭಿಸಿದ್ದು
ಸಾರ್ವಜನಿಕರು
ಸದುಪಯೋಗ
ಪಡೆದುಕೊಳ್ಳಬಹುದು.
34
ಕೆಎಸ್
ಆರ್ಪಿ,
13
ಸಿಎಆರ್,
10
ಸಿಎಪಿಎಫ್
ಜತೆಗೆ
ಆರ್ಎ
ಎಫ್
ಹಾಗೂ
ಬೆಂಗಳೂರು
ಪೊಲೀಸರು
ಬೆಂಗಳೂರಿನ
ವಿವಿಧ
ಭಾಗಗಳಲ್ಲಿ
ಗಸ್ತು
ತಿರುಗಿದ್ದು,
ಬೆಂಗಳೂರು
ಸಹಜ
ಸ್ಥಿತಿಗೆ
ಮರಳಲು
ಕಾರಣರಾಗಿದ್ದಾರೆ.
ಬೆಂಗಳೂರು ನಗರದ16 ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ನಿಷೇದಾಜ್ಞೆಯನ್ನು ಇಂದು ಬೆಳಿಗ್ಗೆ 9 ಗಂಟೆಯಿಂದ ಹಿಂಪಡೆಯಲಾಗಿದೆ pic.twitter.com/5PgTL2bMaQ
— BengaluruCityPolice (@BlrCityPolice) September 14, 2016
ತುರ್ತು
ಪರಿಸ್ಥಿತಿ
ಎದುರಾದರೆ
100ಕ್ಕೆ
ಕರೆ
ಮಾಡಿ
ಅಥವಾ
ನಿಮಗೆ
ಏನಾದರೂ
ಕೇಳಬೇಕಿನಿಸಿದರೆ
@BlrCityPolice
ಟ್ವೀಟ್
ಮಾಡಿ
ಅಥವಾ
ವಾಟ್ಸಪ್
ನಂಬರ್
9480801000
ಗೆ
ಮೆಸೇಜ್
ಮಾಡಿ
ಎಂದು
ಬೆಂಗಳೂರು
ಪೊಲೀಸರು
ಕೇಳಿಕೊಂಡಿದ್ದಾರೆ.
Rajgopal nagar ps limits B/B pic.twitter.com/29Cw0w30Ni
— ACP J C NAGAR (@Ablejcnagarbcp) September 14, 2016
(ಒನ್ಇಂಡಿಯಾ ಸುದ್ದಿ)