ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ ಜಗ್ಗೇಶ್ ಪುತ್ರನ ಮೇಲೆ ಹಲ್ಲೆ: ಆರೋಪಿಗೆ ಜಾಮೀನು

|
Google Oneindia Kannada News

ಬೆಂಗಳೂರು, ಆಗಸ್ಟ್ .22 : ನಟ ಜಗ್ಗೇಶ್ ಪುತ್ರ ಗುರುರಾಜ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಶಂಕರ್ ಗೆ ಮಂಗಳವಾರ ಜಾಮೀನು ಸಿಕ್ಕಿದೆ.

ಪುತ್ರನಿಗೆ ಚೂರಿ ಇರಿತ, ಸುಮ್ಮನೆ ನಿಂತಿದ್ರು ಜನ: ಜಗ್ಗೇಶ್ಪುತ್ರನಿಗೆ ಚೂರಿ ಇರಿತ, ಸುಮ್ಮನೆ ನಿಂತಿದ್ರು ಜನ: ಜಗ್ಗೇಶ್

ತಲೆ ಮರೆಸಿಕೊಂಡಿರುವ ಶಿವಶಂಕರ್ ಗೆ ಮಂಗಳವಾರ 69ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಮೂರ್ತೀ ನಂದಕುಮಾರ್ ಅವರು ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

Assulted actor Jaggesh's son case, accused gets bail

ಆಗಸ್ಟ್ 14ರಂದು ಬೆಂಗಳೂರಿನ ಆರ್ ಟಿನ ನಗರದಲ್ಲಿ ಬೆಳಗ್ಗೆ ಗುರುರಾಜ್ ತಮ್ಮ ಮಗನನ್ನ ಶಾಲೆಗೆ ಕರೆದುಕೊಂಡು ಹೊಗುವ ವೇಳೆ ಕ್ಷುಲಕ ಕಾರಣಕ್ಕೆ ಗುರುರಾಜ್ ಮೇಲೆ ಹಲ್ಲೆ ನಡೆದಿತ್ತು.

English summary
Assulted on Kannada film actor Jaggesh's son case, accused gets bail on August 22. The incident happened on R T Nagar, Bengaluru, on August 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X