2017-18 ಪರಿಷ್ಕೃತ ಪಠ್ಯ ಪುಸ್ತಕ ಜೂನ್ 1ರಂದೇ ಶಾಲೆಗಳಲ್ಲಿ ವಿತರಣೆ: ಸೇಠ್
ಬೆಂಗಳೂರು, ಮೇ 12: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಸಂಬಂಧಿಸಿದ ಹಾಗೆ ಮಾಧ್ಯಮ ಜತೆ ಮಾತನಾಡಿದ ಸಚಿವ ತನ್ವೀರ್ ಸೇಠ್, ಈ ಬಾರಿ ಶೇ 67.87ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8ರಷ್ಟು ಫಲಿತಾಂಶ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಸಚಿವರು ಹೇಳಿದ ಪ್ರಮುಖ ಅಂಶಗಳು ಹೀಗಿವೆ.[ಎಸ್ಎಸ್ಎಲ್ ಸಿ ಫಲಿತಾಂಶ ಆನ್ಲೈನ್ ನಲ್ಲಿ ಈಗ ಲಭ್ಯ]
*
2017-18
ಪರಿಷ್ಕೃತ
ಪಠ್ಯ
ಪುಸ್ತಕ
ಜಾರಿ.
ಈಗಾಗಲೇ
ಮುದ್ರಣ
ಕಾರ್ಯ
ಭರದಿಂದ
ಸಾಗಿದೆ.
ಈಗಾಗಲೇ
ಮುದ್ರಣಗೊಂಡ
ಪುಸ್ತಕ
ಹಲವು
ಜಿಲ್ಲೆಗಳಿಗೆ
ತಲುಪಿದೆ
*
ಜೂನ್
1ರಂದೇ
ಎಲ್ಲಾ
ಶಾಲೆಗಳಲ್ಲಿ
ಪಠ್ಯ
ಪುಸ್ತಕ,
ಸಮವಸ್ತ್ರ
ವಿತರಣೆ
*
ಗ್ರೇಸ್
ಮಾರ್ಕ್ಸ್
ನೀಡುವಂತಿಲ್ಲ
ಎಂಬ
ಕಾರಣಕ್ಕೆ
ಫಲಿತಾಂಶ
ಪ್ರಮಾಣ
ಕಡಿಮೆಯಾಗಿದೆ.
ಜತೆಗೆ
ಸೆಕ್ಯೂರ್
ಎಡುಕೇಶನ್
ಸಿಸ್ಟಮ್
ಜಾರಿಗೆ
ತಂದಿರುವುದರಿಂದ
ಫಲಿತಾಂಶದಲ್ಲಿ
ಕುಸಿತವಾಗಿದೆ.
*
ಶೂನ್ಯ
ಫಲಿತಾಂಶ
ಪಡೆದ
ಶಾಲೆಗಳಿಗೆ
ನೋಟಿಸ್
ನೀಡಲಾಗುವುದು,
ಸೂಕ್ತ
ಕ್ರಮ
ಕೈಗೊಳ್ಳಲಾಗುವುದು.
ಶೂನ್ಯ
ಫಲಿತಾಂಶ
ಪಡೆದ
ಕೂಡಲೇ
ಶಾಲೆಗಳನ್ನು
ಮುಚ್ಚಲಾಗದು.
*
ಈ
ಬಾರಿ
ಮೂವರು
ವಿದ್ಯಾರ್ಥಿಗಳು
625ಕ್ಕೆ
625
ಅಂಕ
ಪಡೆದಿದ್ದಾರೆ
*
ಆರು
ವಿದ್ಯಾರ್ಥಿಗಳು
624
ಅಂಕ
ಪಡೆದಿದ್ದಾರೆ
*
ಹದಿಮೂರು
ವಿದ್ಯಾರ್ಥಿಗಳು
623
ಅಂಕ
ಗಳಿಸಿದ್ದಾರೆ
*
ಕಾನೂನಿನ
ಪ್ರಕಾರ
ಪ್ರಥಮ,
ದ್ವಿತೀಯ
ಎಂದು
ಸ್ಥಾನ
ಪ್ರಕಟಿಸುವಂತಿಲ್ಲ.
ಹಾಗಾಗಿ
ಸಚಿವರು
ಅಧಿಕೃತವಾಗಿ
ಪಟ್ಟಿಯನ್ನು
ಪ್ರಕಟಿಸಿಲ್ಲ.
*
ಈ
ವರ್ಷ
ಹತ್ತು
ಸಾವಿರ
ಅಧ್ಯಾಪಕರನ್ನು
ನೇಮಕ
ಮಾಡಿಕೊಳ್ಳಲಾಗುತ್ತದೆ.
*
ಈ
ಬಾರಿಯ
ಫಲಿತಾಂಶದಲ್ಲೂ
ಬಾಲಕಿಯರು,
ಗ್ರಾಮೀಣ
ವಿದ್ಯಾರ್ಥಿಗಳ
ಮೇಲುಗೈ
*
ಇಂಗ್ಲೀಷ್
ಮಾಧ್ಯಮ
ವಿದ್ಯಾರ್ಥಿಗಳಿಗೆ
ಉತ್ತಮ
ಫಲಿತಾಂಶ
*
ಅಂಧ
ವಿದ್ಯಾರ್ಥಿಗಳಿಂದ
ಉತ್ತಮ
ಫಲಿತಾಂಶ.
ರಾಜ್ಯದ
ಸರಾಸರಿಗಿಂತಲೂ
ಹೆಚ್ಚಿನ
ಫಲಿತಾಂಶ
ಪಡೆದ
ದೃಷ್ಠಿ
ವಿಕಲಚೇತನರು.
*
ಸರಕಾರಿ
ಶಾಲೆಗಳ
ಫಲಿತಾಂಶ
ಖಾಸಗಿ
ಶಾಲೆಗಳಿಗಿಂತ
ಹಿಂದೆ
ಇದೆ
*
ಖಾಸಗಿ
ಶಾಲೆಗಳ
ಜತೆ
ಸರಕಾರಿ
ಶಾಲೆಗಳ
ಪೈಪೋಟಿ
ಅನಿವಾರ್ಯ
*
ಎಲ್ಲ
ಶಾಲೆಗಳಿಗೆ
ಕನಿಷ್ಠ
ಸೌಲಭ್ಯ
ಕೊಡಲು
ಈ
ವರ್ಷ
ಮುಂದಾಗುತ್ತೇವೆ
*
ಮತ್ತೆ
ನಂಬರ್
ಒನ್
ಮತ್ತು
ನಂಬರ್
ಟು
ಸ್ಥಾನ
ಪಡೆದುಕೊಂಡ
ಕರಾವಳಿ
ಜಿಲ್ಲೆಗಳು
*
ಒಂದನೇ
ಸ್ಥಾನದಿಂದ
10ನೇ
ಸ್ಥಾನಕ್ಕೆ
ಕುಸಿದ
ಬೆಂಗಳೂರು
ಗ್ರಾಮಾಂತರ
*
5ನೇ
ಸ್ಥಾನದಿಂದ
18ನೇ
ಸ್ಥಾನಕ್ಕೆ
ಕುಸಿದ
ಚಿಕ್ಕಮಗಳೂರು,
7ನೇ
ಸ್ಥಾನದಿಂದ
33
ಸ್ಥಾನಕ್ಕೆ
ಕುಸಿದ
ಬಾಗಲಕೋಟೆ
*
ಶಾಲೆಗಳ
ಉನ್ನತೀಕರಣಕ್ಕೆ
ಕ್ರಮ.
10ನೇ
ತರಗತಿಯಲ್ಲಿ
120
ವಿದ್ಯಾರ್ಥಿಗಳು
ಇರುವಲ್ಲಿ
ಪಿಯುಸಿ
ಆರಂಭ.
ಶಾಲೆಗಳಲ್ಲಿ
ಹೆಚ್ಚಿನ
ವಿದ್ಯಾರ್ಥಿಗಳಿದ್ದರೆ
8,
9,
10ನೇ
ತರಗತಿಗಳ
ಆರಂಭ.
*
ಈ
ವರ್ಷ
ಶಾಲೆಗಳಿಗೆ
ದಾಖಲಾತಿಗಾಗಿ
ಹೆಚ್ಚಿನ
ಆದ್ಯತೆ.
ಇದಕ್ಕಾಗಿ
ಸರಕಾರದಿಂದ
ಆಂದೋಲನ
*
ಈಗ
14
ವರ್ಷದವರೆಗೆ
ಶಿಕ್ಷಣ
ಕಡ್ಡಾಯ.
ಹಾಗಾಗಿ
ಎಲ್ಲ
ಶಾಲೆಗಳ
ಕಡ್ಡಾಯ
ನೋಂದಣಿಗೆ
ಕ್ರಮ.
ಎಲ್ಲಾ
ನರ್ಸರಿ,
ಪ್ರಾಥಮಿಕ
ಶಾಲೆಗಳೂ
ಕಡ್ಡಾಯವಾಗಿ
ನೋಂದಣಿ
ಮಾಡಿಕೊಳ್ಳಬೇಕು.