ಕರಾಟೆ ಚಾಂಪಿಯನ್ ಶಿಪ್, ಚಿನ್ನ ಗೆದ್ದ ಕನ್ನಡಿಗರು
ಬೆಂಗಳೂರು, ಆ.14 : 4 ನೇ ಜೆಕೈ ಜ್ಯೂನಿಯರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಸ್ಪರ್ಧಿಗಳು ಪದಕ ಬೇಟೆ ಆಡಿದ್ದಾರೆ. ರಾಯಪುರದಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ 10 ಚಿನ್ನ ಮತ್ತು 1 ಬೆಳ್ಳಿ ಮತ್ತು ಕಂಚಿನ ಪದಕವನ್ನು ತಂಡ ಗಳಿಸಿದೆ.
ಆಗಸ್ಟ್
9ರಿಂದ
11ರವರೆಗೆ
ಜೆಕೈ
ಕರಾಟೆ
ನ್ಯಾಷನಲ್
ಚಾಂಪಿಯನ್
ಶಿಪ್
ಛತ್ತಿಸ್
ಗಢ
ರಾಜ್ಯದ
ರಾಯಪುರಲ್ಲಿ
ನಡೆಯಿತು.
ದೇಶದ
500
ಕರಾಟೆ
ಪಟುಗಳು
ಸ್ಪರ್ಧೆಯಲ್ಲಿ
ಪಾಲ್ಗೊಂಡಿದ್ದರು.
ಕರ್ನಾಟಕದ 6 ಮಂದಿ ಸ್ಪರ್ಧಾಳುಗಳು, ಇಬ್ಬರು ತರಬೇತುದಾರರ ತಂಡ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿತ್ತು. ವೈಯಕ್ತಿಕ ಮತ್ತು ತಂಡದ ವಿಭಾಗದಲ್ಲಿ ರಾಜ್ಯದ ಸ್ಪರ್ಧಿಗಳು 10 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದಿದ್ದಾರೆ.
ಸ್ಪರ್ಧಾಳುಗಳು
ಮತ್ತು
ಪಡೆದ
ಪದಕಗಳು
*
ಶೃತಿ
ಬಾಮಿಡ್
ಪಟ್
-
3
ಚಿನ್ನ
*
ಪೃಥ್ವಿ
ಬಿ.ನಾಯ್ಡು
-
2
ಚಿನ್ನ
*
ಎಚ್.
ವಿದ್ಯಾಸಾಗರ್
-
2
ಚಿನ್ನ,
1
ಕಂಚು
*
ರಾಜ
ಕುಮಾರ್
ಎಚ್.ಟಿ
-
1
ಚಿನ್ನ,
1
ಬೆಳ್ಳಿ
*
ಶ್ರೀರಾಮ್
ಸುಂದರ್
ರಾಜನ್
-
1
ಚಿನ್ನ
*
ರಾಜೇಶ್
ಆರ್.ಕೆ.
-
1
ಚಿನ್ನ
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ