ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಎಸ್ವೈ ರಾಜೀನಾಮೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ
'ಇಂದು ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನ ಸಂಜಯನಗರದಲ್ಲಿ ದೇವಸ್ಥಾನದ ಬಳಿ ಕಣ್ಣೀರು ಹಾಕಿದರಂತೆ. ಅದು ಸಹಜ ಕಣ್ಣೀರಲ್ಲ. ಆ ಕಣ್ಣಿರು ಬಂದಿದ್ದು ಗ್ಲಿಸರಿನ್ ನಿಂದ'.
'ಇನ್ನು ಕೆಜೆಪಿ ಕಟ್ಟುತ್ತಿರುವುದು ರೈತರ ಸಮಾಧಿ ಮೇಲೆ. ಕೆಜೆಪಿ ಪಕ್ಷ ಅಪ್ಪ-ಮಕ್ಕಳ ಪಕ್ಷ ಎಂಬುದು ಈಗಾಗಲೇ ಸಾಬೀತಾಗಿದೆ'.
ಯಡಿಯೂರಪ್ಪ ಕೆಜೆಪಿ ಬಿಜೆಪಿ ರಾಜೀನಾಮೆ ವಿಧಾನಸಭೆ ಚುನಾವಣೆ hd kumaraswamy ಎಚ್ ಡಿ ಕುಮಾರಸ್ವಾಮಿ assembly election yediyurappa bjp kjp ಜೆಡಿಎಸ್
English summary
Former Karnataka Chief Minister, KJP member BS Yeddyurappa tears comes from Glycerin describes JDS leader, former CM HD Kumaraswamy.