ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕಟಕಟಾ ನನಗೇಕೆ ಇಂಥಾ ಘೋರ ಶಿಕ್ಷೆ?: ಯಡಿಯೂರಪ್ಪ ಅಮಾಯಕ ಪ್ರಶ್ನೆ
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತಮ್ಮನ್ನು ನೋಡಲು ಹೋದ ಪಕ್ಷದ ಮುಖಂಡರ ಜತೆ ಈ ರೀತಿ ದುಃಖ ತೋಡಿಕೊಂಡಿದ್ದಾರೆ.
'ಪಕ್ಷದಲ್ಲಿನ ನನ್ನ ವಿರೋಧಿಗಳು ಪಕ್ಷಕ್ಕಾಗಿ ಎಂದೂ ದುಡಿಯಲಿಲ್ಲ. ಆದರೆ, ಅಧಿಕಾರ ಮಾತ್ರ ಅನುಭವಿಸಿದರು. 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ರಾಜ್ಯ ಸುತ್ತಿದ್ದೇನೆ. ಇದ್ಯಾವುದನ್ನೂ ಲೆಕ್ಕಿಸದ ಕೆಲವರು ನನ್ನ ಬಂಧನದ ಸುದ್ದಿ ಕೇಳಿದ ತಕ್ಷಣ ಸಂಭ್ರಮಿಸಿದ್ದಾರೆ. ನಾನೇನು ಅಂತಹ ತಪ್ಪು ಮಾಡಿದ್ದೇನೆ' ಎಂದು ನೋವು ತೋಡಿಕೊಂಡರು ಎನ್ನಲಾಗಿದೆ.
Comments
ಯಡಿಯೂರಪ್ಪ ಬಂಧನ ಭೂ ಹಗರಣ ಶೋಭಾ ಕರಂದ್ಲಾಜೆ ಬನ್ನೇರುಘಟ್ಟ ವಂಚನೆ ಬೆಂಗಳೂರು ಜನಾರ್ದನ ರೆಡ್ಡಿ ಲೋಕಾಯುಕ್ತ shobha karandlaje janardhana reddy yediyurappa arrest fraud land scam denotification lokayukta bangalore resignation
English summary
As former Karnataka chief minister BS Yeddyurappa's arrest news broke out it seems his ditractors were happy about it. But BSY wonders why he alone was jailed.
Story first published: Tuesday, October 18, 2011, 7:42 [IST]