ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡಿಗರ ಕ್ಷಮೆಯಾಚಿಸಿದ ಅಂಗಡಿ, ಪಾಟೀಲ್
ಮಹಾನಗರ ಪಾಲಿಕೆ ಹಳೆಯ ಕಟ್ಟಡದ ಮೇಲಿದ್ದಂತೆ ಸ್ಥಳಾಂತರಗೊಂಡಿರುವ ಪಾಲಿಕೆಯ ನೂತನ ಪ್ರಧಾನ ಕಾರ್ಯಾಲಯದ ಮೇಲೂ ಭಗವಾಧ್ವಜ ಹಾರಿಸಬೇಕು ಎಂದು ಒತ್ತಾಯಿಸಿ ಎಂಇಎಸ್ ಮುಖಂಡರು ಹಾಗೂ ಎಂಇಎಸ್ ಬೆಂಬಲಿತ ಸದಸ್ಯರು ಸೋಮವಾರ ನಗರದಲ್ಲಿ ನಡೆಸಿದ್ದ ಪ್ರದರ್ಶನದಲ್ಲಿ ಭಾಗವಹಿಸಿದ್ದಲ್ಲದೆ, ಅವರ ಬೇಡಿಕೆಗೆ ಬೆಂಬಲ ನೀಡಿದ ಕಾರಣ ಈ ಇಬ್ಬರೂ ಮುಖಂಡರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇವರ ನಿಲುವು ಖಂಡಿಸಿ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಇವರು ಕ್ಷಮೆಯಾಚಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಸಂಸದ
ಸುರೇಶ್
ಅಂಗಡಿ
ವಿರುದ್ದ
ಕ್ರಿಮಿನಲ್
ಮೊಕದ್ದಮೆ
Comments
Story first published: Friday, March 20, 2009, 12:37 [IST]