ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನಸು ಬೆಚ್ಚಗಾಗಿಸುವ ಕನ್ನಡ ಶಾಯರಿಗಳು
ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..
***
ಜೀವನ
ಎಲ್ಲರಿಗೂ
ಸಿಗಲೇಬೇಕೆನ್ನುವುದು
ಅವಶ್ಯಕವಲ್ಲ,
ಸ್ನೇಹ
ಎಲ್ಲರಿಗೂ
ಸಿಗಬೇಕೆನ್ನುವುದು
ಅವಶ್ಯಕವಲ್ಲ
ಕೆಲವೊಂದು
ವ್ಯಕ್ತಿಗಳು
ನಮಗೆ
ತುಂಬಾ
ಕಾಡುತ್ತಿದ್ದರೂ,
ನಾವು
ಅವರಿಗೆ
ನೆನಪಿಗೆ
ಬರಬೇಕೆನ್ನುವುದು
ಅವಶ್ಯಕವಲ್ಲ
***
ಬದುಕಿನ
ಒಂದು
ವಿಚಿತ್ರ
ನಿಯಮ..
ಪ್ರೀತಿಸುವುದೆಲ್ಲಾ
ಸಿಗುವುದಾದರೆ
ಕಣ್
ನೀರಿಗೆ
ಬೆಲೆ
ಎಲ್ಲಿದೆ..
ಸಿಗುವುದೆಲ್ಲಾವನ್ನು
ಪ್ರೀತಿಸುವುದಾದರೆ
ಕಣ್ಣೀರಿಗೆ
ಅವಕಾಶ
ಎಲ್ಲಿದೆ...
***
ಹೃದಯದ
ಬಡಿತದಲ್ಲಿ
ಯಾರದ್ದೋ
ನೆನಪು..
ಉಸಿರಾಡುವ
ಉಸಿರಿನಲ್ಲಿ
ಯಾರದ್ದೋ
ಮಾತು..
ಕಣ್ಣೀರಿನ
ಹನಿಯಲ್ಲಿ
ಯಾರದ್ದೋ
ಸ್ಪರ್ಶ..
ಖಂಡಿತ
ಅದು..
ಆಷಾಡದಲ್ಲಿನ
ದೆವ್ವದ
ಸ್ಪರ್ಷ!
Comments
ಕನ್ನಡ ಕವನ ಬಾಲರಾಜ್ ತಂತ್ರಿ ಪ್ರೀತಿ ಸ್ನೇಹ ಪ್ರೀತಿ ಪ್ರೇಮ ದೆವ್ವ ಕಣ್ಣೀರು kannada poems Balaraj Tantry love friendship spirit ghost
Story first published: Wednesday, September 1, 2010, 14:08 [IST]