ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡಿಗರನ್ನು ನಾಯಿಗಳೆಂದ 'ಬೀದಿ' ಸಿಂಗಂ
ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆಯುವವರೆಗೂ ಚಿತ್ರದ ಬಿಡುಗಡೆ ಅವಕಾಶ ಮಾಡಿಕೊಡುವುದಿಲ್ಲ, ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸುಮ್ಮನಿರುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿದ್ದರಿಂದ ಆಕ್ಷೇಪಾರ್ಹ ಸಂಭಾಷಣೆಯನ್ನು ಮ್ಯೂಟ್ ಮಾಡಿ ಪ್ರದರ್ಶಿಸಲಾಯಿತು.
ಘಟನೆಯಿಂದ ತೀವ್ರ ಬೇಸರಗೊಂಡ ಬಾಲಿವುಡ್ ನಟ ಅಜಯ್ ದೇವಗನ್ ಕಡೆಗೂ ಕನ್ನಡಿಗರ ಕ್ಷಮೆಯಾಚಿಸಿದರು. 'ಅಯ್ಯೋ ತಪ್ಪಾಯ್ತು ನಮ್ಮನ್ನು ಕ್ಷಮಿಸಿಬಿಡಿ' ಎಂದು ದೇವಗನ್, ಚಿತ್ರದ ಖಳನಟ ಕನ್ನಡಿಗ ಪ್ರಕಾಶ್ ರೈ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದರು.
ಕನ್ನಡ ರಾಜ್ಯೋತ್ಸವ ಯಡಿಯೂರಪ್ಪ ಅವಮಾನ ಕನ್ನಡ ಭಾಷೆ ಚಿದಾನಂದಮೂರ್ತಿ kannada rajyotsava insult yediyurappa kannada language ಚಂದ್ರಶೇಖರ ಕಂಬಾರ
English summary
Kannada and Kannadigas in Karnataka are being insulted from every corner, especially from Maratha people. But, Kannadigas have not bogged down and showed strength to the rivals.
Story first published: Wednesday, November 2, 2011, 23:42 [IST]